ಕೊಡಗುಶಿಕ್ಷಣ

ಸಂಪಾಜೆ: ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

149

ನ್ಯೂಸ್ ನಾಟೌಟ್ : ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಪಾಜೆಯಲ್ಲಿ 2023ರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಡಾ| ಕೀಲಾರು ಗೋಪಾಲ ಕೃಷ್ಣಯ್ಯ ವಿದ್ಯಾ ಪ್ರೋತ್ಸಾಹಕ ನಿಧಿಯ ವತಿಯಿಂದ ನಡೆಸಲಾದ ವಿವಿಧ ಸಾಹಿತ್ಯ ಸ್ಪರ್ದೆಗಳ ಬಹುಮಾನಗಳ ವಿತರಣಾ ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಕುಶಾಲಪ್ಪ ನಡೆಸಿಕೊಟ್ಟರು.

ಕನ್ನಡ ನಾಡು-ನುಡಿಯ ಮಹತ್ವದ ಕುರಿತು ಕನ್ನಡ ಉಪನ್ಯಾಸಕ ಚನ್ನಬಸಪ್ಪ ಎಸ್. ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಲೋಕ್ಯಾನಾಯ್ಕ್ ಬಿ. ಹಾಗೂ ಮುಖ್ಯೋಪಾಧ್ಯಾಯ ಎ . ಐತ್ತಪ್ಪ ಹಾಗೂ ಎಲ್ಲಾ ಬೋಧಕ-ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಧ್ಯಾಪಕ ಅಪ್ಪೋಕುಂಞಿ ಸ್ವಾಗತಿಸಿದರು, ಉಪನ್ಯಾಸಕರಾದ ಶ್ರೀಕೃಷ್ಣ ಪ್ರಕಾಶ್ ರವರು ಸರ್ವರನ್ನು ವಂದಿಸಿದರು. ಉಪನ್ಯಾಸಕ ಚೆನ್ನ ಬಸಪ್ಪ ಎಸ್ ಹಾಗೂ ಹಿಂದಿ ಶಿಕ್ಷಕ ಜಯ ನಾಯ್ಕ್ ಆರ್. ಕಾರ್ಯಕ್ರಮ ನಿರೂಪಿಸಿದರು .

See also  ಸುಳ್ಯ: ನೆಹರು ಮೆಮೋರಿಯಲ್ ಪ.ಪೂ ಕಾಲೇಜು ವಿದ್ಯಾರ್ಥಿಗಳು 'AETERNUS' ಸ್ಪರ್ಧೆಗಳಲ್ಲಿ 'ರನ್ನರ್ ಅಪ್' , ಕಾಲೇಜು ವತಿಯಿಂದ ಅಭಿನಂದನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget