ಕ್ರೈಂ

ಸಂಪಾಜೆಯ ವ್ಯಕ್ತಿ ಎರ್ನಾಕುಲಂನಲ್ಲಿ ಕಾಣೆ

ಕಲ್ಲುಗುಂಡಿ: ಇಲ್ಲಿನ ಕೊಡಗು ಸಂಪಾಜೆಯ ವ್ಯಕ್ತಿಯೊಬ್ಬರು ಎರ್ನಾಕುಲಂನಲ್ಲಿ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಹಂಡನ ಬೆಳ್ಯಪ್ಪ ಎನ್ನುವವರು ನಾಲ್ಕು ದಿನಗಳ ಹಿಂದೆ ಲಾರಿಯೊಂದರಲ್ಲಿ ಎರ್ನಾಕುಲಂಗೆ ತೆರಳಿದ್ದರು. ಅಲ್ಲಿ ಕೆಲಸ ಮುಗಿಸಿದ ಬಳಿಕ ಇವರು ಪ್ರತ್ಯೇಕವಾಗಿ ಸಂಪಾಜೆಗೆ ಹಿಂತಿರುಗಲು ಬಸ್ ಹತ್ತಿದ್ದರು ಎನ್ನಲಾಗಿದೆ. ಆದರೆ ಇದುವರೆಗೆ ಸಂಪಾಜೆಗೆ ವಾಪಸ್ ಆಗಿಲ್ಲದಿರುವುದರಿಂದ ಸಹಜವಾಗಿಯೇ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ನಾಪತ್ತೆಯಾಗಿರುವ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿದೆ.

Related posts

ಆಂಜನೇಯ ಸ್ವಾಮಿ ರಥೋತ್ಸವದ ವೇಳೆ ರಥಕ್ಕೆ ತಗುಲಿದ ವಿದ್ಯುತ್ ತಂತಿ..! ಮುಂದೇನಾಯ್ತು..?

ಗಣೇಶ ಹಬ್ಬದ ಸೆಕ್ಯುರಿಟಿಯಲ್ಲಿ ಪೊಲೀಸರು ಬ್ಯುಸಿ ..! ಕೈ, ಕಾಲು ಕಟ್ಟಿ ಮನೆ ದರೋಡೆ!

ದಾವಣಗೆರೆ: ಪೊಲೀಸರ ವಶದಲ್ಲಿ ಆರೋಪಿ ಆದಿಲ್ ಲಾಕಪ್ ಡೆತ್..! ಉದ್ರಿಕ್ತರಿಂದ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, 11 ಮಂದಿ ಪೊಲೀಸರಿಗೆ ಗಾಯ, 10ಕ್ಕೂ ಹೆಚ್ಚು ವಾಹನ ಜಖಂ