ಕೊಡಗುಕ್ರೈಂಸುಳ್ಯ

ಸಂಪಾಜೆ: ಕಲ್ಲುಗುಂಡಿಯ ಬಂಗ್ಲೆಗುಡ್ಡೆಯಲ್ಲಿ ಬೆಂಕಿ ಅವಘಡ, ಧಗಧಗನೆ ಹೊತ್ತಿ ಉರಿದ ಸಸ್ಯ ಸಂಪತ್ತು

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾನದ ಕಲ್ಲುಗುಂಡಿಯ ಬಂಗ್ಲೆಗುಡ್ಡೆ ಎಂಬಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆಕಸ್ಮಿಕವಾಗಿ ಕಾಡಿಗೆ ಹಬ್ಬಿಕೊಂಡ ಬೆಂಕಿ ಕೆನ್ನಾಲಿಗೆಯನ್ನು ಚಾಚುತ್ತ ಬಿದಿರಿನ ಹಿಂಡು ಸಹಿತ ಹಲವು ಸಸಿಗಳನ್ನು ಸುಟ್ಟು ಹಾಕಿದೆ.

ಸದ್ಯ ಭಾರಿ ಬಿಸಿಲು ಇರುವುದರಿಂದ ಈ ಘಟನೆ ಸಂಭವಿಸರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜೆ.ಕೆ. ಹಮೀದ್ ಸೇರಿದಂತೆ ಹಲವಾರು ಮಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

Related posts

ಯೂಟ್ಯೂಬ್ ನೋಡಿ ಮಗುವಿಗೆ ಜನ್ಮ! ಇಲ್ಲಿದೆ ಲೈಂಗಿಕ ಕಿರುಕುಳಕ್ಕೊಳಗಾದ ಆಕೆಯ ರೋಚಕ ಸ್ಟೋರಿ

ಐಪಿಎಸ್ ಅಧಿಕಾರಿ ಬಗ್ಗೆ ಚಿತ್ರಹಿಂಸೆಯ ಆರೋಪ! ಹಲ್ಲುಗಳನ್ನು ಮುರಿದು, ವೃಷಣಗಳನ್ನು ಜಜ್ಜಿದ್ದಾರೆಂದ ಕೈದಿಗಳು!

ಆಫೀಸ್ ಗೆ ನುಗ್ಗಿದ ಪತ್ನಿ ಗಂಡನಿಗೆ ಚಪ್ಪಲಿಯಿಂದ ಹೊಡೆದದ್ದೇಕೆ? ಆಕೆಯ ರೌದ್ರಾವತಾರ ನೋಡಿ ದಂಗಾದ ಆಫೀಸ್ ಮಂದಿ! ಏನಿದು ವೈರಲ್ ಸ್ಟೋರಿ?