ಕರಾವಳಿ

ಸಂಪಾಜೆ: ಆನೆದಾಳಿ, ಸಾವಿರಾರು ರೂ.ನಷ್ಟ

931

ಸುಳ್ಯ : ಸಂಪಾಜೆ ಗ್ರಾಮದ ಕೆ.ಆರ್ ನಾಗೇಶ ಅವರಿಗೆ  ಸೇರಿದ  ಫಸಲು ಭರಿತ ಭತ್ತದ ಪೈರು,  ಅಡಿಕೆ , ಬಾಳೆ ಗಳನ್ನು  ಕಾಡಾನೆಗಳು ಹಾನಿ ಮಾಡಿವೆ.ಇದರಿಂದ ಅವರಿಗೆ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

See also  ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಶಾಸಕ ಸುನಿಲ್ ಕುಮಾರ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget