ಕರಾವಳಿ

ಟೀಕೆಗಳ ಬೆನ್ನಲ್ಲೇ ಓಡೋಡಿ ಬರ್ತಿದ್ದಾರೆ ಡಿವಿ ಸದಾನಂದ ಗೌಡ ..!

ನ್ಯೂಸ್ ನಾಟೌಟ್: ತವರಿನಲ್ಲಿ ಟೀಕೆಗಳ ಸುರಿಮಳೆ ಸುರಿಯುತ್ತಲೇ ಎಚ್ಚೆತ್ತುಕೊಂಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರಾದ ಸದಾನಂದ ಗೌಡ ಅವರು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಮನೆಗೆ (ಜು.೩೦)ರಂದು ದೌಡಾಯಿಸುತ್ತಿದ್ದಾರೆ. ಮಧ್ಯಾಹ್ನ ಪ್ರವೀಣ್ ಮನೆಗೆ ತಲುಪುವ ನಿರೀಕ್ಷೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರವೀಣ್ ಹತ್ಯೆಗೀಡಾಗಿದ್ದ ವಿಷಯ ಗೊತ್ತಾಗಿದ್ದರೂ ಪ್ರವೀಣ್ ಮನೆಗೆ ಭೇಟಿ ಕೊಡದ ಸದಾನಂದ ಗೌಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Related posts

ಸಂಪಾಜೆ: ರಸ್ತೆಯಲ್ಲಿ ತೆವಳುತ್ತಿದ್ದ ಅನಾಥ ಅಜ್ಜಿಗೆ ಸಿಕ್ಕಿತು ಆಶ್ರಮದ ಆಶ್ರಯ, ಮನೆಬಿಟ್ಟು ಹೊರಡೋಕೆ ಕೊನೆಗೂ ಒಪ್ಪಿಕೊಂಡ ಅಜ್ಜಿ

‘ಕಲಕುಂಡಿ’ಗೆ ಟಿಕೆಟ್‌ ಹರಿದ ಕೆಎಸ್‌ಆರ್‌ಟಿಸಿ ಬಸ್ ಕಂಡೆಕ್ಟರ್‌..!

ಸುಳ್ಯ: ಇಕೊ ಕಾರ್-ಟಿಟಿ ವಾಹನ ನಡುವೆ ಅಪಘಾತ, ಚಾಲಕರ ನಡುವೆ ಪರಸ್ಪರ ವಾಗ್ವಾದ