ಕರಾವಳಿಪುತ್ತೂರುಭಕ್ತಿಭಾವ

ಮಳೆಗಾಗಿ ದೇವರ ಮೊರೆ ಹೋದ ಪುತ್ತೂರಿನ ಜನತೆ

305

ನ್ಯೂಸ್ ನಾಟೌಟ್ ಪುತ್ತೂರು: ನೀರಿನ ಸಮಸ್ಯೆಯಿಂದ ತತ್ತರಿಸಿರುವ ಪುತ್ತೂರಿನ ಜನತೆಗೆ ವರುಣನ ಕೃಪೆಗಾಗಿ ದೇವರ ಮೊರೆ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಂಗಳವಾರ 1500 ಸೀಯಾಳಗಳಿಂದ ಅಭಿಷೇಕ ನಡೆಯಿತು.

ಬಿಸಿಲಿನ ಬೇಗೆಗೆ ತತ್ತರಿಸಿರುವ ಜನತೆ ಶೀಘ್ರ ಮಳೆಯಾಗಿ ನೀರು ಸಮೃದ್ಧವಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ದೇವಳದ ಸಿಬ್ಬಂದಿ ಭಕ್ತರು ಉಪಸ್ಥಿತರಿದ್ದರು.

See also  ಕೊಕ್ಕಡ:ಇಳೆಯನ್ನು ಸ್ಪರ್ಶಿಸಿದ ಮಳೆರಾಯ..! ಭಾರಿ ಗಾಳಿ ಮಳೆಗೆ ಮನೆಯ ಮೇಲ್ಚಾವಣಿ ಕುಸಿತ!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget