ಕರಾವಳಿಕ್ರೈಂಸುಳ್ಯ

ಸುಳ್ಯ: ಕಾಂಗ್ರೆಸ್‌ ಮುಖಂಡ ಸಂಶುದ್ದೀನ್‌ ಮನೆ ದರೋಡೆ ನಡೆಸಿದ ಆರೋಪಿಗಳ ಬಂಧನ

ನ್ಯೂಸ್‌ ನಾಟೌಟ್‌: ಸುಳ್ಯದ ಕಾಂಗ್ರೆಸ್‌ ಮುಖಂಡ ಸಂಶುದ್ದೀನ್‌ ಅವರ ಅರಂಬೂರು ಮನೆಯಲ್ಲಿ ಕೆಲವು ತಿಂಗಳ ಹಿಂದೆ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಫಯಾಜ್‌ ಮತ್ತು ಪ್ರಸನ್ನ ಎಂದು ಗುರುತಿಸಲಾಗಿದೆ. ಫಯಾಜ್‌ನನ್ನು ಸಕಲೇಶಪುರ ಹಾಗೂ ಪ್ರಸನ್ನ ನನ್ನು ಬೆಂಗಳೂರಿನ ಗೋವಿಂದ ನಗರದಿಂದ ಬಂಧಿಸಲಾಗಿದೆ.

ಶುಕ್ರವಾರ ಆರೋಪಿಗಳನ್ನು ಸುಳ್ಯಕ್ಕೆ ಕರೆತಂದು ದರೋಡೆಗೆ ಒಳಗಾಗಿದ್ದ ಅರಂಬೂರು ಮನೆಗೆ ಕರೆದುಕೊಂಡು ಮನೆ ಮತ್ತು ಪರಿಸರದ ಮಹಜರು ನಡೆಸಿ ಬಳಿಕ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.

Related posts

ಸಿಎಂ ಸಿದ್ದರಾಮಯ್ಯಗೆ ದಂಡ ವಿಧಿಸಿದ್ದ ಹೈಕೋರ್ಟ್‌..! ಸುಪ್ರಿಂ ಕೋರ್ಟ್ ನಿಂದ ತಡೆ, ಏನಿದು ಪ್ರಕರಣ..?

ಸುಳ್ಯ: ಜೀಪ್ – ಬಸ್ ನಡುವೆ ಡಿಕ್ಕಿ, ಜೀಪ್ ಜಖಂ, ಪ್ರಯಾಣಿಕರು ಪಾರು

Oh My God …! ಟ್ರಾವೆಲ್ ಹಿಸ್ಟರಿ ಇಲ್ಲದ ಮಂಗಳೂರಿನ ಶಾಲೆಯ ಮಕ್ಕಳಿಗೆ ಹೇಗೆ ಬಂತು ಒಮೈಕ್ರಾನ್ …?