ಕರಾವಳಿಕ್ರೈಂಪುತ್ತೂರುವೈರಲ್ ನ್ಯೂಸ್

ದನ ಕಟ್ಟಿ ಹಾಕಲು ಹೋದ ವ್ಯಕ್ತಿ ಮೇಲೆ ಕಾಡು ಹಂದಿ ಮಾರಣಾಂತಿಕ ದಾಳಿ, ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲು, ಸ್ಥಳಕ್ಕೆ ಬಾರದ ಅರಣ್ಯಾಧಿಕಾರಿಗಳು..!

187

ನ್ಯೂಸ್ ನಾಟೌಟ್: ತೋಟಕ್ಕೆ ದನ ಕಟ್ಟಿ ಹಾಕಲು ಹೋದ ಸಂದರ್ಭದಲ್ಲಿ ಕಾಡು ಹಂದಿ ಮಾರಣಾಂತಿಕವಾಗಿ ದಾಳಿ ಮಾಡಿರುವ ದುರ್ಘಟನೆಯೊಂದು ಕಡಬ ತಾಲೂಕಿನ ಸವಣೂರಿನ ಬಳಿ ನಿನ್ನೆ (ಏ.10) ನಡೆದಿದೆ.

ದುರ್ಘಟನೆಯಲ್ಲಿ ರತ್ನಾಕರ ಪೂಜಾರಿ (60 ವರ್ಷ) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಪುತ್ತೂರಿನ ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದಿಲ್ಲ. ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

See also  ಹಠಾತ್ ಕೊನೆಯುಸಿರೆಳೆದ ಯುವ ಆಟೋ ಚಾಲಕ ,ಸಂಪಾಜೆಯ ವ್ಯಕ್ತಿಗೆ ಆಗಿದ್ದೇನು?
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget