ಕ್ರೈಂ

ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು

336

ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ತೆರರಾರಂದೂರು ಗಾಂಧಿನಗರ ಶಾಪಿನಡ್ಕ ನಿವಾಸಿ ಸಮಾನಂದ(42) ಎಂದು ಗುರುತಿಸಲಾಗಿದೆ. ಇವರು ಮನೆ ಸಮೀಪದ ಬಾವಿಗೆ ಬುಧವಾರ ಮದ್ಯಾಹ್ನ ಆಕಸ್ಮಿಕವಾಗಿ ಬಿದ್ದಿದ್ದಾರೆ. ಸಂಜೆವರೆಗೂ ಇವರನ್ನು ಕಾಣದೇ ಇದ್ದಾಗ ಆತಂಕಗೊಂಡು ಮನೆಯವರು ಹುಡುಕಾಡಿದಾಗ ರಾತ್ರಿ ವೇಳೆ ರಮಾನಂದರ ಚಪ್ಪಲಿ ಬಾವಿ ಸಮೀಪ ಸಿಕ್ಕಿದೆ. ಅನುಮಾನ ಗೊಂಡು ತಪಾಸಣೆ ನಡೆಸಿದಾಗ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

See also  ಅಪ್ಪ-ಅಮ್ಮನ ವಿರುದ್ಧ ಸಿಟ್ಟಿಗೆದ್ದು ಭೋರ್ಗೆರೆಯುವ ಜಲಪಾತಕ್ಕೆ ಹಾರಿದ 21 ವರ್ಷದ ಯುವತಿ..!, ಪವಾಡಸದೃಶ್ಯವಾಗಿ ಬದುಕಿದ್ದು ಹೇಗೆ? ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget     Ad Widget   Ad Widget   Ad Widget   Ad Widget