ಕ್ರೈಂ

ಪೆರಿಯಶಾಂತಿ: ಸ್ಕೋಟಿ ಸಹಿತ ಕೊಚ್ಚಿ ಹೋದ ಚಾಲಕನ ರಕ್ಷಣೆ

984

ನೆಲ್ಯಾಡಿ: ಇಲ್ಲಿನ ಸಮೀಪದ ಪೆರಿಯ ಶಾಂತಿಯಲ್ಲಿ ಸುರಿದ ಭಾರಿ ಮಳೆ ನೀರಿಗೆ ವ್ಯಕ್ತಿ ಸಹಿತ ಸ್ಕೂಟಿಯೊಂದು ಕೊಚ್ಚಿ ಹೋದ ಘಟನೆ ನಡೆದಿದೆ. ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದು ಅದೃಷ್ಟವಶಾತ್‌ ಚಾಲಕ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ ಎಂದು ತಿಳಿದು ಬಂದಿದೆ. ನಿಡ್ಲೆ ಪರಿಸರದಲ್ಲಿ ಸಂಚರಿಸುತ್ತಿದ್ದಾಗ ನೀರಿನ ಹರಿವು ಜೋರಾಗಿದ್ದರಿಂದ ಸ್ಕೂಟಿ ಕೊಚ್ಚಿಕೊಂಡು ಹೋಗುವ ಅಪಾಯಕ್ಕೆ ಸಿಲುಕಿತ್ತು. ಇಂತಹ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ವಿಪತ್ತು ನಿರ್ವಹಣಾ ತಂಡದ ಸದಸ್ಯರ ಸಮಯ ಪ್ರಜ್ಞೆಯಿಂದ ಸ್ಕೂಟಿ ಹಾಗೂ ಚಾಲಕನನ್ನು ರಕ್ಷಿಸಲಾಗಿದೆ.

See also  ಪ್ರೇಮಿಯನ್ನು ವಿವಾಹವಾಗಲು ನಿರಾಕರಿಸಿದ್ದಕ್ಕೆ ಮನೆಯವರ ಊಟಕ್ಕೆ ವಿಷ ಹಾಕಿದ ಯುವತಿ..! ಅಪ್ಪ-ಅಮ್ಮ ಸೇರಿ ಕುಟುಂಬದ 13 ಮಂದಿ ಸಾವು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget