ನ್ಯೂಸ್ ನಾಟೌಟ್: ಸುಳ್ಯದ ಅರಂತೋಡು ಜಂಕ್ಷನ್ ನಲ್ಲಿ ksrtc ಬಸ್ ಗೆ ಹಿಂದಿನಿಂದ ಕಾರು ಗುದ್ದಿದ ಘಟನೆ ಇಂದು(ಮಾ.21) ಸಂಭವಿಸಿದೆ.
ಎರಡೂ ವಾಹನಗಳು ಮಡಿಕೇರಿ ಕಡೆಗೆ ಹೋಗುತ್ತಿತ್ತು. ಘಟನೆಯಲ್ಲಿ ಕಾರು ಜಖಂಗೊಂಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ನ್ಯೂಸ್ ನಾಟೌಟ್: ಸುಳ್ಯದ ಅರಂತೋಡು ಜಂಕ್ಷನ್ ನಲ್ಲಿ ksrtc ಬಸ್ ಗೆ ಹಿಂದಿನಿಂದ ಕಾರು ಗುದ್ದಿದ ಘಟನೆ ಇಂದು(ಮಾ.21) ಸಂಭವಿಸಿದೆ.
ಎರಡೂ ವಾಹನಗಳು ಮಡಿಕೇರಿ ಕಡೆಗೆ ಹೋಗುತ್ತಿತ್ತು. ಘಟನೆಯಲ್ಲಿ ಕಾರು ಜಖಂಗೊಂಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
No related posts.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ