ಕರಾವಳಿಸುಳ್ಯ

ಪೆರಾಜೆ: ಸುಳ್ಯಕ್ಕೆ ಬಸ್ ನಲ್ಲಿ ಪ್ರಯಾಣಿಸುವಾಗ ಚಿನ್ನದ ಸರ ಬಿದ್ದು ಹೋಗಿದೆ, ಸಿಕ್ಕಿದವರು ತಕ್ಷಣ ಸಂಪರ್ಕಿಸಿ

147

ನ್ಯೂಸ್ ನಾಟೌಟ್: ಪ್ರಯಾಣಿಕರೊಬ್ಬರು ಪೆರಾಜಿಯಿಂದ ಸುಳ್ಯಕ್ಕೆ ಬಸ್ ನಲ್ಲಿ ಪ್ರಯಾಣಿಸಿಕೊಂಡು ಬರುವಾಗ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ. ಯಾರಿಗಾದರೂ ಈ ಮೇಲೆ ಫೋಟೋದಲ್ಲಿ ತೋರಿಸಿರುವ ಸರ ಸಿಕ್ಕಿದ್ದರೆ ತಕ್ಷಣ ಅವರು (ಅಚ್ಚು ಪ್ರಗತಿ ಆಂಬುಲೆನ್ಸ್ ಸುಳ್ಯ) 99004 17165 ಮತ್ತು 94485 01703 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

See also  ಹುಟ್ಟು ಹಬ್ಬದಲ್ಲೂ ಸರಳತೆ ಮೆರೆದ ಡಾ. ಕುರುಂಜಿ ವೆಂಕಟರಮಣ ಗೌಡರ ಮೊಮ್ಮಗ..! ಅಭಿಮಾನಿಗಳಿಗೆ ತನ್ನ ಹೆಸರಿನಲ್ಲಿ ಕೇಕ್ ಕತ್ತರಿಸಿ ಹಣ ಪೋಲು ಮಾಡದಂತೆ ಮನವಿ ಮಾಡಿದ್ಯಾಕೆ..?
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget