ಕ್ರೈಂವೈರಲ್ ನ್ಯೂಸ್

ಪಂಜ: ವಿದ್ಯುತ್ ಕಂಬವೇರಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಭಾರಿ ಅವಘಡ, ಕಾರ್ಮಿಕ ಸಾವು, ಸಿಡಿಲು ಬಡಿಯಿತೇ..? ವಿದ್ಯುತ್ ಶಾಕ್ ತಗುಲಿತೇ..? ಸಿಗಬೇಕಿದೆ ಉತ್ತರ

240

ನ್ಯೂಸ್ ನಾಟೌಟ್: ವಿದ್ಯುತ್ ಲೈನ್ ಸರಿಪಡಿಸುತ್ತಿದ್ದಾಗ ಸೋಮವಾರ (ಜೂ.17) ಅವಘಡ ಸಂಭವಿಸಿ ಕಾರ್ಮಿಕನೊಬ್ಬ ಕಂಬದಿಂದ ಕೆಳಕ್ಕೆ ಬಿದ್ದು ಪ್ರಾಣ ಪಕ್ಷಿ ಹಾರಿ ಹೋಗಿರುವ ಘಟನೆ ಪಂಜರಿಂದ ವರದಿಯಾಗಿದೆ. ಮಳೆಗಾಲದಲ್ಲಿ ಲೈನ್ ರಿಪೇರಿ ಸಾಮಾನ್ಯ. ಕಂಬ ಏರುವ ಮೊದಲು ಆ ಭಾಗದ ಕರೆಂಟ್ ಲೈನ್ ಆಫ್ ಮಾಡಲಾಗುತ್ತದೆ.

ಹೀಗಿದ್ದರೂ ಆತ ಕಂಬದಿಂದ ಕೆಳಕ್ಕೆ ಬಿದ್ದು ಮೃತಪಟ್ಟಿರುವುದು ಹೇಗೆ ಅನ್ನುವುದರ ಬಗ್ಗೆ ಹಲವು ಸಂಶಯ ಕಾಡುತ್ತಿದೆ. ಆ ಭಾಗದಲ್ಲಿ ಸಿಡಿಲಿನ ಪ್ರಮಾಣ ಹೆಚ್ಚಿತ್ತು. ಇಂತಹ ಸಂದರ್ಭದಲ್ಲಿ ಕರೆಂಟ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿದ್ದಾರೆ. ತನಿಖೆ ಆರಂಭವಾಗಿದ್ದು ಇನ್ನಷ್ಟೇ ವಾಸ್ತವಾಂಶ ಹೊರಬೀಳಬೇಕಿದೆ.

Click 👇

https://newsnotout.com/2024/06/raja-kaluve-renukaswami-and-darshan-case-kannada-news
https://newsnotout.com/2024/06/venkateshwara-temple-tirupati-crowd-by-leaves
https://newsnotout.com/2024/06/darshan-fans-issue-electric-device-kannada-news
https://newsnotout.com/2024/06/uppendra-real-star-kannada-news-darshan-video
See also  ನನ್ ಜೊತೆ ಇರ್ಬೇಕು, ಇಲ್ಲಾ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಹುಡುಗನಿಗೆ ಮಹಿಳೆ ಬೆದರಿಕೆ..? 16 ವರ್ಷದ ಹುಡುಗನೊಂದಿಗೆ 26ರ ಯುವತಿಗೆ ಲವ್..! ಹುಡುಗನ ಮನೆಯಲ್ಲೇ ಠಿಕಾಣಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget