ಕ್ರೈಂಬೆಂಗಳೂರು

ಹಿಂದು ಯುವಕನ ಬರ್ಬರ ಕೊಲೆ! ಮೂವರು ಒಂದೇ ಅಪಾರ್ಟಮೆಂಟ್‌ನ ಒಂದೇ ರೂಂನಲ್ಲಿದ್ದವರು..!

257

ನ್ಯೂಸ್ ನಾಟೌಟ್: ಬೈಕ್ ನಿಲ್ಲಿಸುವ ವಿಚಾರವಾಗಿ ಇಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ಗುರುವಾರ ನಡೆದಿದೆ.

ಜನಾರ್ಧನ್ ಎಂಬವರನ್ನು ಇಬ್ಬರು ಮುಸ್ಲಿಂ ಯುವಕರು ಬರ್ಬರವಾಗಿ ಕೊಲೆ ಮಾಡಿದ್ದಾರೆ. ರಿಜ್ವಾನ್ ಮತ್ತು ಸುಲೇಮಾನ್ ಎಂಬ ಆರೋಪಿಗಳು ಮಾ. 29ನೇ ತಾರೀಕಿನಂದು ರಾತ್ರಿ ಬೈಕ್ ನಿಲ್ಲಿಸುವ ವಿಚಾರಕ್ಕೆ ಈ ಮೂವರ ನಡುವೆ ಗಲಾಟೆ ನಡೆದಿದೆ. ಮೂವರು ಒಂದೇ ಅಪಾರ್ಟಮೆಂಟ್‌ನ ಒಂದೇ ರೂಂನಲ್ಲಿ ವಾಸವಿದ್ದರು.

ರಿಜ್ವಾನ್ ಮತ್ತು ಸುಲೇಮಾನ್ ಬೈಕ್ ವಿಚಾರವಾಗಿ ಜನಾರ್ಧನ್‌ ಅವರ ಕೈ ಕಾಲು ಕಟ್ಟಿ, ಬಾಯಿಗೆ ಟೇಪು ಹಾಕಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಅಲ್ಲಿಂದ ಆರೋಪಿಗಳು ಎಸ್ಕೇಪ್ ಆಗಿದ್ದು, ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ವೃದ್ಧ ದಂಪತಿಯಿಂದ 7 ವರ್ಷದ ಹಿಂದೆ ನಾಪತ್ತೆಯಾದ ಮಗ ಸತ್ತಿದ್ದಾನೆಂದು ಪಿಂಡ ಪ್ರದಾನ..! ಮಾಂತ್ರಿಕ ಹೇಳಿದ ಬೆನ್ನಲ್ಲೇ ನಡೆದ ಆ ವಿಸ್ಮಯವೇನು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget