ಕ್ರೈಂರಾಜ್ಯವೈರಲ್ ನ್ಯೂಸ್

ಮುಸ್ಲಿಂ ಯುವಕನಿಂದ ದಲಿತ ಹಿಂದೂ ಯುವಕನ ಹತ್ಯೆ, ನೇಹಾ ಕೊಲೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ಹತ್ಯೆ

ನ್ಯೂಸ್ ನಾಟೌಟ್: ದಲಿತ ವರ್ಗಕ್ಕೆ ಸೇರಿದ ಹಿಂದೂ ಯುವಕನನ್ನು ಅನ್ಯಕೋಮಿನ ಯುವಕ ಮತ್ತು ಆತನ ಗ್ಯಾಂಗ್ ಹತ್ಯೆ ಮಾಡಿರುವ ಘಟನೆ ಬಗ್ಗೆ ವರದಿಯಾಗಿದೆ. ಭಾನುವಾರ ರಾತ್ರಿ ಘಟನೆ ನಡೆದಿದೆ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ರಾಕೇಶ್ (22 ವರ್ಷ) ಮೃತ ಯುವಕನಾಗಿದ್ದಾನೆ.

ಯಾದಗಿರಿಯ ಶಹಾಪುರ್ ಪೇಟ್ ಬಡವಾವಣೆಯಲ್ಲಿ ಹತ್ಯೆ ನಡೆದಿದೆ. ಫಯಾಜ್ ಎಂಬಾತ ತನ್ನ ಗ್ಯಾಂಗ್ ಮೂಲಕ ಯುವಕನ ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾನೆ. ಘಟನೆ ನಡೆದು ಹದಿನೆಂಟು ಗಂಟೆಗಳಾದರೂ ಪೊಲೀಸರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಈ ಬಗ್ಗೆ ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳು ತೀವ್ರ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ತಡವಾಗಿ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Related posts

ನಾಳೆ (ಜೂ.27) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ, ಜಿಲ್ಲಾಧಿಕಾರಿ ಆದೇಶ

4 ಮಂದಿ ಹಿಂದೂ ಯುವತಿಯರನ್ನು ಮತಾಂತರ ಮಾಡಿದ್ದ ರಶೀದ್ ನಿಂದ ಮತ್ತೊಂದು ಕೃತ್ಯ..! 19 ವರ್ಷದ ಹಿಂದೂ ಯುವತಿಯನ್ನು ಅಪಹರಿಸಿ ಮತಾಂತರಗೊಳಿಸಿ ವಿವಾಹ, ಪೋಷಕರಿಂದ ಪೊಲೀಸ್ ದೂರು

ಉಬರಡ್ಕ: ಅಗ್ನಿ ದುರಂತಕ್ಕೆ ತುತ್ತಾದ ಬೈ ಹುಲ್ಲು ಸಾಗಿಸುತ್ತಿದ್ದ ಪಿಕ್ ಅಪ್, ವಾಹನದ ಜೊತೆಗೆ ಹೊತ್ತಿ ಉರಿದ ಬೈ ಹುಲ್ಲು..!