ಕರಾವಳಿಬೆಂಗಳೂರುರಾಜಕೀಯ

ಸುನಿಲ್ ಕುಮಾರ್ ಪರ ಸಂಸದ ಗೋಪಾಲ ಶೆಟ್ಟಿ ಮತಯಾಚನೆ

231

ನ್ಯೂಸ್ ನಾಟೌಟ್: ಕಾರ್ಕಳ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಇದೀಗ ಸುನಿಲ್ ಕುಮಾರ್ ಪರ ಸಂಸದ ಗೋಪಾಲ ಶೆಟ್ಟಿ ಕೂಡ ಮತಯಾಚನೆ ಮಾಡಿದ್ದಾರೆ.


ಈ ವೇಳೆ ಮಾತನಾಡಿದ ಗೋಪಾಲ ಶೆಟ್ಟಿಯವರು, ಕಾರ್ಕಳ ಕ್ಷೇತ್ರದಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ ಅಭಿವೃದ್ಧಿಯ ನವ ಶಕ್ತಿಯೇ ನಡೆದಿದೆ. ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲಿನ ಪರಶುರಾಮ ಪ್ರತಿಮೆಯುಳ್ಳ ಥೀಮ್ ಪಾರ್ಕ್‌ಗೆ ಭೇಟಿ ನೀಡಿದೆ. ಅದನ್ನು ಕಂಡು ದಿಗ್ಬ್ರಮೆಗೊಂಡೆ, ನೂರಕ್ಕೆ ನೂರರಷ್ಟು ದೂರದೃಷ್ಟಿಯ ಯೋಜನೆಯಿದು ಎಂದು ಸುನಿಲ್ ಕುಮಾರ್‌ ಅವರನ್ನು ಗೋಪಾಲಸ್ವಾಮಿ ಕೊಂಡಾಡಿದರು. ಇಂತಹ ದೂರದೃಷ್ಟಿಯ ಅಪರೂಪದ ಶಾಸಕ ಸುನಿಲ್ ರನ್ನು ಜನ ಕಳೆದುಕೊಂಡು ತಪ್ಪು ಮಾಡಬಾರದು. ಹಾಗಾದಲ್ಲಿ ಇಡೀ ಕಾರ್ಕಳಕ್ಕೆ ಅದು ದೊಡ್ಡ ನಷ್ಟವಾಗಲಿದೆ ಎಂದು ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.

See also  ಬಿ.ಕೆ.ಹರಿಪ್ರಸಾದ್‌ ಅವರನ್ನು ಕೂಡಲೇ ಬಂಧಿಸಬೇಕು;ನಾನು ಕರಸೇವಕ-ರಾಮಭಕ್ತ, ಸರ್ಕಾರಕ್ಕೆ ಶಕ್ತಿಯಿದ್ದರೆ ನನ್ನನ್ನೂ ಬಂಧಿಸಲಿ-ದ.ಕ. ಸಂಸದ ನಳಿನ್ ಕುಮಾರ್ ಕಟೀಲ್
  Ad Widget   Ad Widget   Ad Widget   Ad Widget   Ad Widget   Ad Widget   Ad Widget