Latest

ಸುಳ್ಯದ ನಿವೃತ್ತ ವೈದ್ಯಾಧಿಕಾರಿ ಮಗ ನೀರಿನಲ್ಲಿ ಮುಳುಗಿ ಸಾವು, ವೈದ್ಯ ವಿದ್ಯಾರ್ಥಿ ವಿಧಿ ವಶ

4.1k

ನ್ಯೂಸ್ ನಾಟೌಟ್:  ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ನಂದ ಕುಮಾರ್ ರವರ ಪುತ್ರ ವೈದ್ಯ ವಿದ್ಯಾರ್ಥಿ ನೀರಿನಲ್ಲಿ‌ ಮುಳುಗಿ ನಿಧನರಾಗಿದ್ದಾರೆ. 

ಮಂಗಳೂರಿನ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ದಂತ ವಿಜ್ಞಾನ ಕಲಿಯುತ್ತಿದ್ದ ಆಸ್ತಿಕ್ ರಾಘವ್ ಇಂದು ಕೇರಳದ ಕಣ್ಣೂರಿನಲ್ಲಿ ಕೆರೆಯೊಂದರ ನೀರಲ್ಲಿ ಮುಳುಗಲ್ಪಟ್ಟು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

ಏನಿದು ಘಟನೆ..?

ಮಂಗಳೂರಿನಿಂದ ತನ್ನ ಸಹಪಾಠಿಯೊಂದಿಗೆ ಕೇರಳದ ಕಣ್ಣೂರಿಗೆ ಆಸ್ತಿಕ್ ಹೋಗಿದ್ದರು. ಸ್ನೇಹಿತನ ಮನೆಗೆ ಹೋಗಿದ್ದ ವೇಳೆ ಅವರು ಮನೆ ಪಕ್ಕದ ಕೆರೆಗೆ ಸ್ನಾನಕ್ಕೆ ತೆರಳಿದ್ದಾರೆ. ಈ ವೇಳೆ ಕಾಲು ಜಾರಿ ನೀರಲ್ಲಿ ಮುಳುಗಿದ್ದಾರೆ. ಡಾ.ನಂದ ಕುಮಾರ್ ರವರು ತಮ್ಮ ಮನೆಯವರು ಈಗ ಘಟನಾ ಸ್ಥಳಕ್ಕೆ
ಹೋಗಿದ್ದಾರೆ.

See also  40 ಅಡಿ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿದ ಮಹಿಳೆ! ಊರವರಿಂದ ಶ್ಲಾಘನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget