ಕರಾವಳಿವೈರಲ್ ನ್ಯೂಸ್

ಮಂಗಳೂರು: ನೋಡನೋಡುತ್ತಿದ್ದಂತೆ ಕುಸಿದು ಬಿದ್ದ ಬಾವಿ, ಕೃಷಿಯನ್ನೇ ನಂಬಿದ ರೈತನಿಗೆ ಈಗ ಬದುಕೇ ಬಲುಭಾರ..!

180

ನ್ಯೂಸ್ ನಾಟೌಟ್ : ಏಕಾಏಕಿಯಾಗಿ ಬಾವಿ ಕುಸಿದು ವ್ಯವಸಾಯಕ್ಕೆ ನೀರಿಲ್ಲದೆ ರೈತರೊಬ್ಬರು ಪರದಾಡಿದ ಘಟನೆ ಮಂಗಳೂರು ನೀರುಮಾರ್ಗ ಸಮೀಪದ ಮೆರ್ಲ ಪದವಿನಲ್ಲಿ ನಡೆದಿದೆ.

ಮಂಗಳೂರಿನ ಸಲ್ಡಾನಾ ಅವರು ಹಲವು ವ‍ರ್ಷಗಳಿಂದ ಬೇಸಾಯಕ್ಕೆ ಬಾವಿ ನೀರನ್ನೇ ಅವಲಂಭಿಸಿದ್ದರು. ಎಂದಿನಂತೆ ರಾತ್ರಿ 9 ಗಂಟೆಯ ವೇಳೆಗೆ ತೋಟದ ಪಂಪ್ ಶೆಡ್ ಗೆ ಬಂದು ಗದ್ದೆಗೆ ಬಿಡುತ್ತಿದ್ದರು. ಬಳಿಕ ನೀರನ್ನು ಬಂದ್ ಮಾಡಿ ಹೋಗುತ್ತಿದ್ದರು. ಅಂತೆಯೇ ಬುಧವಾರ ಮುಂಜಾನೆ ಗದ್ದೆಗೆ ನೀರು ಬಿಡಲು ಬಂದಾಗ ಏಕಾಏಕಿಯಾಗಿ ಬಾವಿ ಕುಸಿದಿದೆ. ಇದರಿಂದ ಕೃಷಿಗೆ ಆಸರೆಯಾಗಿದ್ದ ಬಾವಿ ಈಗ ಮಣ್ಣುಪಾಲಾಗಿದೆ. ಬೇಸಾಯಕ್ಕೆ ಭಾರೀ ಸಂಕಷ್ಟವಾಗಿದೆ ಎಂದು ಮನೆ ಮಾಲಕ ವಾಲ್ಟರ್‍ ಸಲ್ಡಾನಾ ಬೇಸರ ವ್ಯಕ್ತಪಡಿಸಿಕೊಂಡಿದ್ದಾರೆ.

https://newsnotout.com/2023/11/shiva-temple-tunnel-issue-worker/

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut

Website : https://newsnotout.com/

See also  ವಿಕಲಚೇತನ ವ್ಯಕ್ತಿಯನ್ನು ಮಗುವಿನಂತೆ ಎತ್ತಿಕೊಂಡು ಬೇರೊಂದು ಬಸ್‌ ಗೆ ಹತ್ತಿಸಿದ ಕಂಡಕ್ಟರ್, ಮಾನವೀಯತೆ ಕಂಡು ಕರಗಿದ ಜನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget