ಕರಾವಳಿ

ಮಕ್ಕಳ ಕೈಯಲ್ಲಿದ್ದ ರಕ್ಷಾ ಬಂಧನ ಕಸದ ಬುಟ್ಟಿಗೆ ಎಸೆತ !

ನ್ಯೂಸ್ ನಾಟೌಟ್ : ಹಿಂದೂಗಳ ಭಾವನಾತ್ಮಕ ವಿಚಾರ, ಅಣ್ಣ -ತಂಗಿಯ ಪವಿತ್ರತೆಯ ಸಂಕೇತ ರಕ್ಷಾಬಂಧನವನ್ನು ಕರಾವಳಿಯ ಶಾಲೆಯೊಂದು ಕಸದ ಬುಟ್ಟಿಗೆ ಹಾಕಿ ವಿವಾದಕ್ಕೆ ಕಾರಣವಾದ ಘಟನೆ ನಡೆದಿದೆ.

ಕಾಟಿಪಳ್ಳ ಇನ್‌ಫ್ಯಾಂಟ್ ಮೇರಿ ಸ್ಕೂಲ್‌ನಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.  ರಾಕಿ ಕಸದ ಬುಟ್ಟಿಗೆ ಬಿಸಾಕಿದ ವಿಚಾರ ತಿಳಿದ ಬೆನ್ನಲ್ಲೇ ಪೋಷಕರು ಆಕ್ರೋಶದಿಂದ ಶಾಲೆಗೆ ಮುತ್ತಿಗೆ ಹಾಕಿದ್ದಾರೆ. ಘಟನೆಯಿಂದ ಎಚ್ಚೆತ್ತುಕೊಂಡ ಶಿಕ್ಷಕರು ಕ್ಷಮೆಯಾಚಿಸಿದ್ದಾರೆ. ಕೊನೆಗೆ ಫಾದರ್‌ ಕೈಗೂ ಪೋಷಕರು ರಾಖಿ ಕಟ್ಟಿದರು. ಸುರತ್ಕಲ್ ಪೊಲೀಸರ ಮಧ್ಯಪ್ರವೇಶದಿಂದ ಪ್ರಕರಣ ಸುಖಾಂತ್ಯ ಕಂಡಿದೆ.

Related posts

ದೊಡ್ಡಡ್ಕ : ಮತದಾನಕ್ಕೆ ಬರುತ್ತಿದ್ದ ವ್ಯಕ್ತಿಯ ಬೈಕ್ ಗೆ ಕಾರು ಡಿಕ್ಕಿ..! ಅರಂತೋಡಿನ ಯುವಕನ ಸಾವು..!

ಸುಳ್ಯ ಕಾಂಗ್ರೆಸ್ ಭಿನ್ನಮತ ಶಮನ,ಪಕ್ಷದ ಹಿತಕ್ಕಾಗಿ ಜತೆಯಾಗಿ ಕೆಲಸ ಮಾಡಲು ರಮಾನಾಥ ರೈ ಸೂಚನೆ

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ರಂಜಿನಿ ಎಡಮಂಗಲ ಆಯ್ಕೆ