ಕರಾವಳಿ

ಬಾಲ ಬಿಚ್ಚಿದ್ರೆ ಹುಷಾರ್..!, ಮಂಗಳೂರಿನಲ್ಲಿ ರೌಡಿಗಳ ಮನೆಗೆ ಪೊಲೀಸರ ದಿಢೀರ್ ಭೇಟಿ, ಎಚ್ಚರಿಕೆ

ನ್ಯೂಸ್ ನಾಟೌಟ್: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ, ರೌಡಿ ಶೀಟರ್ ಗಳು ಹಾಗೂ ಇತರ ಅಪರಾಧ ಹಿನ್ನೆಲೆಯನ್ನು ಹೊಂದಿರುವ ವ್ಯಕ್ತಿಗಳ ಮನೆಗೆ ಪೊಲೀಸರು ಫೆ.29ರಂದು ದಿಢೀರ್ ಭೇಟಿ ನೀಡಿದ್ದಾರೆ. ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Related posts

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ, ಪತ್ನಿ ಸಮೇತ ದೇಗುಲದಲ್ಲಿ ಮಹಾಪೂಜೆ

ಸುಳ್ಯ: ಫುಟ್‌ಪಾತ್‌ನಲ್ಲಿ ಸಿಕ್ಕಿದ ಮೊಬೈಲನ್ನು ವಾರಿಸುದಾರರಿಗೆ ತಲುಪಿಸಿದ ಅಂಗಡಿ ಮಾಲೀಕ..!, ಯುವಕನ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ

ಮಂಗಳೂರು: ಅನ್ಯಕೋಮಿನ ವ್ಯಕ್ತಿ ಮೇಲೆ ತಲವಾರಿನಿಂದ ದಾಳಿ! 24 ಗಂಟೆಯೊಳಗೆ ತಲವಾರು ಸಮೇತ ಮೂವರನ್ನು ಬಂಧಿಸಿದ ಪೊಲೀಸರು! ದಾಳಿಗೆ ಕಾರಣವೇನು?