ಅಟೋಮೊಬೈಲ್ಕ್ರೈಂದಕ್ಷಿಣ ಕನ್ನಡವೈರಲ್ ನ್ಯೂಸ್

ಮಂಗಳೂರಿನಲ್ಲಿ ಧಗ..ಧಗ ಹೊತ್ತಿ ಉರಿದ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು, ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಸಮೀಪ ಕಾರಿನಲ್ಲಿ ಹಠಾತ್ ಬೆಂಕಿ

144

ನ್ಯೂಸ್ ನಾಟೌಟ್ : ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ಹಠಾತ್ ಅಗ್ನಿ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾದ ಘಟನೆ ಮಂಗಳೂರು ನಗರದ ಹೊರವಲಯದಲ್ಲಿ ನಡೆದಿದೆ.

ಬಿ.ಸಿ. ರೋಡ್ ನಲ್ಲಿರುವ ಗುರುದೀಪ್ ಎಂಬುವವರಿಗೆ ಈ ಕಾರು ಸೇರಿದ್ದಾಗಿದೆ. ಅವರು ಬಿಸಿರೋಡ್ ನಿಂದ ಮಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲನೆ ಮಾಡಿಕೊಂಡು ತೆರಳುತ್ತಿದ್ದಾಗ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಸಮೀಪ ಕಾರಿನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಾರಿನಲ್ಲಿ ಅವರೊಬ್ಬರೇ ಇದ್ದರು. ತಕ್ಷಣ ಅವರು ಇಳಿದು ಪ್ರಾಣ ರಕ್ಷಿಸಿಕೊಳ್ತಾರೆ. ಆದರೆ ಕೆಲವೇ ಕ್ಷಣದಲ್ಲಿ ಇಡೀ ಕಾರು ಬೆಂಕಿಯ ರೌದ್ರವತಾರಕ್ಕೆ ಸಿಲುಕಿ ಸುಟ್ಟು ಕರಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Click

https://newsnotout.com/2024/09/8-kannanda-news-masjid-under-construction-issue-gujarath-near-temple/
https://newsnotout.com/2024/09/adgp-kannada-news-allegation-on-hd-kumara-swami-kannada-news/
https://newsnotout.com/2024/09/chamundi-hills-kannada-news-mahisha-dasara-mysore-viral-news/
See also  ನಿಶ್ಚಿತಾರ್ಥವಾಗಿದ್ದ ಯುವತಿಯ ಶವ ಬೆಡ್ ರೂಮ್‍ ನಲ್ಲಿ ಪತ್ತೆ..! ಯುವತಿ ದೇಹದ ಮೇಲೆ ಚಾಕುವಿನ ಗುರುತು..!
  Ad Widget   Ad Widget     Ad Widget   Ad Widget   Ad Widget   Ad Widget