ಕರಾವಳಿ

ಮಹೇಶ್ ಶೆಟ್ಟಿ ತಿಮರೋಡಿಯವರ ಮಾತೃಶ್ರೀ ಇನ್ನಿಲ್ಲ, ಸೌಜನ್ಯ ಹೋರಾಟದ ವೇದಿಕೆಯಲ್ಲಿದ್ದಾಗಲೇ ಅಪ್ಪಳಿಸಿದ ನೋವಿನ ಸುದ್ದಿ, ಕಾರ್ಯಕ್ರಮ ಪೂರ್ಣಗೊಳಿಸಿಯೇ ವೇದಿಕೆಯಿಂದ ಕೆಳಕ್ಕಿಳಿದ ಹಿಂದೂ ಹುಲಿ

215

ನ್ಯೂಸ್ ನಾಟೌಟ್: ಹಿಂದೂ ಪರ ಹೋರಾಟಗಾರ ಸೌಜನ್ಯ ನ್ಯಾಯದ ಪರ ಸಿಂಹ ಘರ್ಜನೆ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯವರ ಮಾತೃಶ್ರೀ ಯವರು ನಿಧನರಾಗಿದ್ದಾರೆ. ಅಮಣಿ ಶೆಟ್ಟಿ (85 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದರು.

ತೊಕ್ಕೊಟ್ಟುವಿನಲ್ಲಿ ಸೌಜನ್ಯ ಪರ ನ್ಯಾಯದ ಹೋರಾಟದ ವೇದಿಕೆಯಲ್ಲಿದ್ದಾಗಲೇ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ತಾಯಿ ನಿಧನರಾದ ಸುದ್ದಿ ತಿಳಿದು ಬಂತು. ಈ ವಿಷಯ ಗೊತ್ತಾಗಿ ಅತೀವ ನೋವಿನಲ್ಲಿದ್ದರೂ ಇಡೀ ಕಾರ್ಯಕ್ರಮವನ್ನು ಮುಗಿಸಿಯೇ ಮಹೇಶ್ ಶೆಟ್ಟಿ ತಿಮರೋಡಿಯವರು ವೇದಿಕೆಯಿಂದ ನಿರ್ಗಮಿಸಿದರು.

https://www.youtube.com/watch?v=1JnHTxLJRGA
See also  ಪಾಣೆಮಂಗಳೂರು: ನೇತ್ರಾವತಿ ನದಿಗೆ ಹಾರಲೆತ್ನಿಸಿದ ಯುವಕ..!ರಕ್ಷಿಸಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget