ಕರಾವಳಿಕೊಡಗುಕ್ರೈಂ

ಮಡಿಕೇರಿ: ಮಗನನ್ನು ಮೈಸೂರು ಕಾಲೇಜಿಗೆ ಸೇರಿಸಿ ಬರುತ್ತಿದ್ದ ವೇಳೆ ರಸ್ತೆ ಅಪಘಾತ..! ಚಿಕಿತ್ಸೆ ಫಲಿಸದೆ ಶಿಕ್ಷಕಿ ಸಾವು..!

197

ನ್ಯೂಸ್ ನಾಟೌಟ್ : ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯ ಶಿಕ್ಷಕಿ ಕ್ರಿಸ್ಟಲಿನೊ(50) ಮೃತಪಟ್ಟಿದ್ದಾರೆ. ಈ ಘಟನೆ ಹುಣಸೂರಿನ ಬನ್ನಿಕುಪ್ಪೆ ಬಳಿ ನಡೆದಿದೆ. ಕ್ರಿಸ್ಟಲಿನೊ ವಿರಾಜಪೇಟೆ ಬೇಟೋಳಿ ನಿವಾಸಿ ಎಂದು ಗುರುತಿಸಲಾಗಿದೆ.

ಬುಧವಾರ ತಮ್ಮ ಮಗನನ್ನು ಮೈಸೂರಿನ ಕಾಲೇಜಿಗೆ ಸೇರಿಸಿ ಪತಿಯೊಂದಿಗೆ ಕಾರಿನಲ್ಲಿ ವಿರಾಜಪೇಟೆಗೆ ಮರಳುತ್ತಿದ್ದ ಸಂದರ್ಭ ಬನ್ನಿಕುಪ್ಪೆ ಬಳಿ ಬೊಲೆರೋ ವಾಹನ ಢಿಕ್ಕಿಯಾಗಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಕ್ರಿಸ್ಟಲಿನೊರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು(ಸೆ.26) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

Click

https://newsnotout.com/2024/09/haleneranky-ambulance-collison-at-mangaluru-kannada-news/
https://newsnotout.com/2024/09/donkey-sold-to-farmers-and-issued-company-cid-investigation-kannada-news/
https://newsnotout.com/2024/09/live-missile-attack-kannada-news-viral-video-isrel-and-conflict/
https://newsnotout.com/2024/09/swami-narayan-mandhir-america-anti-hindu-writing-kannada-news/
See also  ಮಡಿಕೇರಿ: ನಾಲ್ಕು ವರ್ಷದಿಂದ ಶಾಲೆಗೇ ಬಾರದ ಶಿಕ್ಷಕ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget