ನ್ಯೂಸ್ ನಾಟೌಟ್: ಸುಳ್ಯ ಪರಿವಾರ ಕಾನ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಪಲ್ಟಿಯಾದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ.
ಬುಧವಾರ ಸಾಯಂಕಾಲ ಸುರಿದ ಮಳೆಯಿಂದ ಹೆದ್ದಾರಿ ಬದಿ ಕೆಸರು ನೀರು ತುಂಬಿದ್ದು, ಲಾರಿ ಕೆಸರು ನೀರಿನಲ್ಲಿ ಚಲಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಚರಂಡಿಗೆ ಪಲ್ಟಿಯಾಗಿದೆ.