Latestಸುಳ್ಯ

ಸುಳ್ಯ: ಪರಿವಾರಕಾನ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ..! ಮಳೆ ತಂದ ಅವಾಂತರ

483

ನ್ಯೂಸ್ ನಾಟೌಟ್: ಸುಳ್ಯ ಪರಿವಾರ ಕಾನ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಪಲ್ಟಿಯಾದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ.

ಬುಧವಾರ ಸಾಯಂಕಾಲ ಸುರಿದ ಮಳೆಯಿಂದ ಹೆದ್ದಾರಿ ಬದಿ ಕೆಸರು ನೀರು ತುಂಬಿದ್ದು, ಲಾರಿ ಕೆಸರು ನೀರಿನಲ್ಲಿ ಚಲಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಚರಂಡಿಗೆ ಪಲ್ಟಿಯಾಗಿದೆ.

See also  75ನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆಟ ಆಡಿ ಗಮನ ಸೆಳೆದ ರಾಜಕಾರಣಿ..!, ಲಾಲೂ ಪ್ರಸಾದ್ ಯಾದವ್ ಅವರು ಫಿಟ್ ಆ್ಯಂಡ್ ಫೈನ್ ಆಗಿರೋದ್ರ ರಹಸ್ಯವೇನು?
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget