ಕರಾವಳಿಶಿಕ್ಷಣಸುಳ್ಯ

ಅಂತರ್ ಕಾಲೇಜು “ಯುವ ಸಂಭ್ರಮ”: ಸುಳ್ಯ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಮುಡಿಗೆ ಪ್ರಶಸ್ತಿಗಳ ಗರಿ

298

ನ್ಯೂಸ್ ನಾಟೌಟ್:  ವಲಯ ಮಟ್ಟದ ಅಂತರ್ ಕಾಲೇಜು “ಯುವ ಸಂಭ್ರಮ”ಕಾರ್ಯಕ್ರಮದಲ್ಲಿ ಸುಳ್ಯ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಲಯ ಮಟ್ಟದ ಅಂತರ್ ಕಾಲೇಜು “ಯುವ ಸಂಭ್ರಮ”ವು ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿಯಲ್ಲಿ ಫೆಬ್ರವರಿ 24, 25ರಂದು ನಡೆಯಿತು.

ವಿದ್ಯಾರ್ಥಿನಿ ಎಸ್. ಎಮ್ ಖದೀಜತ್ ಲೀನಾ ಕಾರ್ಟೂನಿಂಗ್ ಸ್ವರ್ಧೆಯಲ್ಲಿ ಬಹುಮಾನವನ್ನು ಗಳಿಸಿದ್ದು, ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ. ಬಿ ಇವರ ನೇತೃತ್ವದಲ್ಲಿ ಕಾಲೇಜಿನ ಸಾಂಸ್ಕçತಿಕ ಸಂಯೋಜಕರಾದ ಉಪನ್ಯಾಸಕಿ ಶ್ರೀಮತಿ ಉಷಾ ಸಿ ಶೆಟ್ಟಿ ಮತ್ತು ರಶ್ಮಿ .ಹೆಚ್ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

See also  ಮನೆಯ ಸಿಟೌಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ..! ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
  Ad Widget   Ad Widget   Ad Widget   Ad Widget   Ad Widget   Ad Widget   Ad Widget