ಚಿಕ್ಕಮಗಳೂರು

ದಕ್ಷಿಣ ಕನ್ನಡ, ಕುದುರೆಮುಖ ಚಾರಣಕ್ಕೆ ವಿಧಿಸಿದ್ದ ನಿಷೇಧ ವಾಪಸ್, ಜಿಲ್ಲಾಡಳಿತ ನಿರ್ಧಾರದ ಹಿಂದಿದೆ ಇವರದ್ದೊಂದು ಕೋರಿಕೆ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆ, ಕುದುರೆ ಮುಖ ಸೇರಿದಂತೆ ಬೆಳ್ತಂಗಡಿ ವ್ಯಾಪ್ತಿಯ ‘ನೇತ್ರಾವತಿ ಪೀಕ್ ಪ್ರದೇಶ’ ಸುತ್ತಮುತ್ತ ಸೇರಿದಂತೆ ಚಾರಣಕ್ಕೆ ವಿಧಿಸಿದ್ದ ನಿಷೇಧವನ್ನು ಜಿಲ್ಲಾ ಆಡಳಿತ ಮಂಡಳಿ ವಾಪಸ್ ಪಡೆದುಕೊಂಡಿದೆ.
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಮಲೆನಾಡ ಭಾಗದಲ್ಲಿ ಭಾರೀ ಮಳೆ ಸುರಿದಿತ್ತು. ಗುಡ್ಡ ಕುಸಿತ, ಸಿಡಿಲು – ಗುಡುಗು ಪ್ರಕರಣ ಜಾಸ್ತಿಯಾಗಿತ್ತು. ಈ ನಿಟ್ಟಿನಲ್ಲಿ ಪ್ರವಾಸಿಗರ ಹಿತ ಕಾಯುವುದಕ್ಕಾಗಿ ನಿಷೇಧವನ್ನು ಹೇರಲಾಗಿತ್ತು. ಹಲವು ದಿನಗಳ ಬಳಿಕ ಇದೀಗ ಜಿಲ್ಲಾಧಿಕಾರಿಗಳು ಇದೀಗ ಮತ್ತೆ ಹೋಮ್ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆಯಿಂದ ಕೈಗೊಳ್ಳುವ ಚಾರಣ-ಸಾಹಸ ಚಟುಚಟಿಕೆಗಳನ್ನು ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.

Related posts

ಕೋಟಾಗೆ ಚುನಾವಣಾ ಖರ್ಚಿಗೆ ಹಣ ನೀಡಿದ ಚುರುಮುರಿ ವ್ಯಾಪಾರಿ!! 25 ಸಾವಿರ ರೂ. ಕೊಟ್ಟು ಹರಸಿದ ಬಿಜೆಪಿ ಕಾರ್ಯಕರ್ತ !!

ಪತಿ-ಪತ್ನಿ ಜಗಳ, ತವರು ಮನೆ ಸೇರಿದ ಪತ್ನಿ;ಸಿಟ್ಟಿನಿಂದ ಅಳಿಯ ತವರು ಮನೆಗೆ ಮಾಡಿದ್ದೇನು ಗೊತ್ತಾ?

ಕಾರು ಕೆರೆಗೆ ಬಿದ್ದು ಚಾಲಕ ಸಾವು..! ಪವಾಡಸದೃಶ್ಯವಾಗಿ ಬದುಕುಳಿದ ಸಹಪ್ರಯಾಣಿಕ..!