ವಿರಾಜಪೇಟೆಯ ಬನ್ನಿಕೊಪ್ಪದ ಬಳಿ ಇಂದು(ಸೆ.25) ಸಂಜೆ ಭೀಕರ ಅಪಘಾತ ನಡೆದಿದೆ.
ಬೊಲೆರೋ ಜೀಪ್ ಮತ್ತು ಎಸ್ ಕ್ರಾಸ್ ವಾಹನಗಳ ನಡುವೆ ನಡೆದ ಡಿಕ್ಕಿಯಲ್ಲಿ ಓರ್ವನ ಎರಡೂ ಕಾಲುಗಳು ಮುರಿತವಾಗಿದೆ. ಈಗಷ್ಟೇ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿರಾಜಪೇಟೆಯ ಬನ್ನಿಕೊಪ್ಪದ ಬಳಿ ಇಂದು(ಸೆ.25) ಸಂಜೆ ಭೀಕರ ಅಪಘಾತ ನಡೆದಿದೆ.
ಬೊಲೆರೋ ಜೀಪ್ ಮತ್ತು ಎಸ್ ಕ್ರಾಸ್ ವಾಹನಗಳ ನಡುವೆ ನಡೆದ ಡಿಕ್ಕಿಯಲ್ಲಿ ಓರ್ವನ ಎರಡೂ ಕಾಲುಗಳು ಮುರಿತವಾಗಿದೆ. ಈಗಷ್ಟೇ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
No related posts.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ