ಕರಾವಳಿಕೊಡಗುಕ್ರೈಂಸುಳ್ಯ

ಕೊಡಗು: ಬೊಲೆರೋ ಜೀಪ್ ಮತ್ತು ಎಸ್ ಕ್ರಾಸ್ ಕಾರಿನ ನಡುವೆ ಭೀಕರ ಅಪಘಾತ..! ಓರ್ವ ಪ್ರಯಾಣಿಕನ ಎರಡೂ ಕಾಲುಗಳು ಕಟ್..!

ವಿರಾಜಪೇಟೆಯ ಬನ್ನಿಕೊಪ್ಪದ ಬಳಿ ಇಂದು(ಸೆ.25) ಸಂಜೆ ಭೀಕರ ಅಪಘಾತ ನಡೆದಿದೆ.

ಬೊಲೆರೋ ಜೀಪ್ ಮತ್ತು ಎಸ್ ಕ್ರಾಸ್ ವಾಹನಗಳ ನಡುವೆ ನಡೆದ ಡಿಕ್ಕಿಯಲ್ಲಿ ಓರ್ವನ ಎರಡೂ ಕಾಲುಗಳು ಮುರಿತವಾಗಿದೆ. ಈಗಷ್ಟೇ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ಮಂಗಳೂರು: ಬ್ಯಾಂಕ್ ದರೋಡೆಯಲ್ಲಿ ಸಹಕಾರ ನೀಡಿದ್ದ ಸ್ಥಳೀಯರಿಗೆ ರಾಜಕೀಯ ಬೆಂಬಲ..? ಶಾಸಕ ಭರತ್ ಶೆಟ್ಟಿ ಗಂಭೀರ ಆರೋಪ..!

ಪುತ್ತೂರು: ಗೃಹಪ್ರವೇಶ ಮುಗಿಸಿ ಎರಡೇ ದಿನಕ್ಕೆ ಯಜಮಾನ ನೇಣಿಗೆ ಶರಣು! ಪತ್ನಿಯೊಂದಿಗಿನ ಗಲಾಟೆ ಸಾವಿನಲ್ಲಿ ಅಂತ್ಯ..!

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಇಮ್ಯೂನೈಸೇಶನ್ ವೀಕ್ ಸಂಭ್ರಮ, ‘ಲಸಿಕೆ – ಇಮ್ಯೂನೈಸೇಶನ್’ ಬಗ್ಗೆ ಅರಿವಿನ ಕಾರ್ಯಕ್ರಮ, ಡಾ| ಕೆವಿ ಚಿದಾನಂದ ಸೇರಿದಂತೆ ಗಣ್ಯರು ಭಾಗಿ