ಕರಾವಳಿಪುತ್ತೂರುಸುಳ್ಯ

ನಿಲ್ಲಿಸಿದ್ದ ಬೈಕ್ ಗಳಿಂದ ಪೆಟ್ರೋಲ್ ಕದ್ದ ಖದೀಮರು,ಸಾರ್ವಜನಿಕರಿಗೆ ಸಿಕ್ಕಿಬಿದ್ದರೂ ಕಳ್ಳರು ಎಸ್ಕೇಪ್

207

ನ್ಯೂಸ್ ನಾಟೌಟ್ : ಪುತ್ತೂರಿನ ರೈಲ್ವೇ ನಿಲ್ದಾಣದ ಬಳಿ ಯಾರೋ ನಿಲ್ಲಿಸಿ ಹೋಗಿದ್ದ ಬೈಕ್ ನಿಂದ ಖದೀಮರು ಪೆಟ್ರೋಲ್ ಕದಿಯುತ್ತಿದ್ದ ಘಟನೆ ವರದಿಯಾಗಿದೆ.ಈ ವೇಳೆ ಸಾರ್ವಜನಿಕರಿಗೆ ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ಹಿಡಿಯಲು ಯತ್ನಿಸಿದ ಪ್ರಯತ್ನ ವಿಫಲವಾಗಿದೆ.

ಸ್ಥಳೀಯರು ಕಳವು ಮಾಡಿದವರಿಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲವೆಂದು ತಿಳಿದು ಬಂದಿದೆ.ಸಾರ್ವಜನಿಕರು ಸ್ವಲ್ಪ ಬೇಗನೆ ಸ್ಥಳಕ್ಕೆ ಧಾವಿಸಿದ್ದರೆ ಅವರನ್ನು ಸುಲಭವಾಗಿ ಗುರುತಿಸಬಹುದಾಗಿತ್ತು ಎಂದು ಜನರಾಡಿಕೊಳುತ್ತಿದ್ದಾರೆ.ಸದ್ಯ ಈ ಪ್ರಕರಣದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

See also  ಕಡಬ:ಕರೆಂಟ್ ಶಾಕ್ ಗೆ ಕಂಬದಿಂದ ಎಸೆಯಲ್ಪಟ್ಟ ಮೆಸ್ಕಾಂ ಲೈನ್ ಮ್ಯಾನ್,ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget   Ad Widget   Ad Widget   Ad Widget   Ad Widget