ಕರಾವಳಿ

ಕಟೀಲು ದೇವಸ್ಥಾನದಲ್ಲಿ 100 ರೂ. ಕೊಟ್ರೆ ಬೇಗ ದರ್ಶನ

ನ್ಯೂಸ್ ನಾಟೌಟ್: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಹೊಸ ನಿಯಮ ಜಾರಿಯಾಗಿದೆ. 100 ರೂಪಾಯಿ ಕೊಟ್ಟರೆ ಶೀಘ್ರ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.

ದೇಶಾದ್ಯಂತ ನವರಾತ್ರಿ ಆಚರಣೆ ನಡೆದಿದ್ದು ಇದೀಗ ಹೊಸ ನಿಯಮ ಜಾರಿಗೆ ತರಲು ದೇಗುಲ ಆರಂಭಿಸಿದೆ. ದೇವರ ದರ್ಶನಕ್ಕೂ ಹಣ ನಿಗದಿಗೆ ಭಕ್ತರ ವರ್ಗದಿಂದ ಅಸಮಾಧಾನ ಕೇಳಿ ಬಂದಿದೆ. ವಿಐಪಿ ಪ್ರವೇಶವನ್ನು ಎಲ್ಲ ಕಡೆ ನೋಡಿದ್ದೇವೆ. ಕೆಲವು ದೇವಸ್ಥಾನಗಳಲ್ಲಿ ಹಣ ನೀಡಿದ್ರೆ ಬೇಗ ಪ್ರವೇಶ ಪಡೆಯಲು ಅವಕಾಶವಿದೆ. ಆದರೆ ಕಟೀಲಿನಲ್ಲಿ ಇದನ್ನು ಜಾರಿಗೆ ತಂದಿರುವುದರ ಬಗ್ಗೆ ಜನರಿಂದ ಆಕ್ಷೇಪ ವ್ಯಕ್ತವಾಗಿದೆ ಎನ್ನಲಾಗಿದೆ.

Related posts

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ನೂತನ ಪದಾಧಿಕಾರಿಗಳ ಆಯ್ಕೆ,ಫೆ.24ರಂದು ಕಾರ್ಯಕ್ರಮ.

ಅಡಿಕೆಗೆ ಮದ್ದು ಸಿಂಪಡಣೆಗೆ ಕಾರ್ಮಿಕರ ಸಮಸ್ಯೆ ಎದುರಾಗಿದೆಯೇ?ಡ್ರೋನ್ ನಿಂದ ಔಷಧಿ ಸಿಂಪಡಣೆ,ಸುಳ್ಯದಲ್ಲಿ ನಡೆದಿದೆ ಪ್ರಥಮ ಪ್ರಯೋಗ…

ನೆಲ್ಯಾಡಿ: ಬಸ್ –ಕಾರು ಡಿಕ್ಕಿ, ಇಬ್ಬರಿಗೆ ಗಾಯ