ಕರಾವಳಿರಾಜಕೀಯ

ಕಾರ್ಕಳ: ಬಿಜೆಪಿ ತೊರೆದು ಕಾಂಗ್ರೆಸ್ ಗೆ ಕಾಲಿಟ್ಟ ಆನಂದ ಪೂಜಾರಿ

ನ್ಯೂಸ್ ನಾಟೌಟ್: ಚುನಾವಣಾ ದಿನಾಂಕ ಸಮೀಪಿಸುತ್ತಿದೆ. ಕಾರ್ಕಳದಲ್ಲಿ ಬಿಜೆಪಿ- ಕಾಂಗ್ರೆಸ್ ಮಧ್ಯೆ ಪೈಪೋಟಿ ನಡೆಯುತ್ತಿದೆ.ಈ ನಡುವೆ ಬಿಜೆಪಿ ಹಿರಿಯ ನಾಯಕರಾದ ಆನಂದ ಪೂಜಾರಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಸೆಣಸಾಟ ನಡೆಯುತ್ತಿದ್ದು, ಬಿಜೆಪಿಯಿಂದ 9 ಕಾರ್ಯಕರ್ತರು ಕಾಂಗ್ರೆಸ್ ಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ..

https://www.youtube.com/watch?v=RoNnlp7cM10

Related posts

ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ

FREE BUS ಸಂಪಾಜೆ : ಕೈ ಕೊಟ್ಟ ಬಸ್ ಟಿಕೇಟ್ ಮೆಷಿನ್! ಬದಲಿ ಚೀಟಿ ಟಿಕೇಟ್ ವಿತರಣೆಗೆ ಪರದಾಡಿದ ನಿರ್ವಾಹಕ!

ಸುಳ್ಯ: ಸರ್ಕಾರಿ ಬಸ್ ಟರ್ನ್ ಮಾಡುವಾಗ ಹಿಂದಿನ ಚಕ್ರಕ್ಕೆ ಸಿಲುಕಿದ ಸ್ಕೂಟಿ, ಏನಿದು ಘಟನೆ..?