Latestಕರಾವಳಿಸುಳ್ಯ

ಗುತ್ತಿಗಾರು:ಕರಾಟೆ ನುರಿತ ಶಿಕ್ಷಕರಿಂದ ಕರಾಟೆ ತರಬೇತಿ ಕಾರ್ಯಾಗಾರ,ಯಾವಾಗ? ಎಲ್ಲಿ? ಸಂಪೂರ್ಣ ಮಾಹಿತಿ ಇಲ್ಲಿದೆ.

242

ನ್ಯೂಸ್ ನಾಟೌಟ್: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ವತಿಯಿಂದ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಸದೃಢತೆ ಗಾಗಿ ಕರಾಟೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಒಂದಷ್ಟು ಅರೋಗ್ಯಕ್ಕೆ ಪೂರಕ ಎಂಬ ಪ್ರಯತ್ನದ ಪರಿಕಲ್ಪನೆ ಯೊಂದಿಗೆ ಈ ಕಾರ್ಯಾಗಾರ ನಡಿತಿದೆ.

‘ಆತ್ಮ ರಕ್ಷಣೆ ಮತ್ತು ಸದೃಢ ಅರೋಗ್ಯಕ್ಕಾಗಿ ಕರಾಟೆ ತರಬೇತಿ’ ಎಂಬ ಪರಿಕಲ್ಪನೆಯೊಂದಿಗೆ ಕರಾಟೆ ನುರಿತ ಶಿಕ್ಷಕರಿಂದ ಪ. ವರ್ಗದ ಸಭಾ ಭವನ, ಗ್ರಾಮ ಪಂಚಾಯತ್ ಗುತ್ತಿಗಾರು ಇಲ್ಲಿ ಮೇ ೧೨ರಿಂದ ಪ್ರಾರಂಭವಾಗಲಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ, 8ರಿಂದ 16ನೇ ವಯಸ್ಸಿನ ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳ ಪೋಷಕರು ಈ ನಂಬರ್ ಗೆ ಕರೆ ಮಾಡಬಹುದು 9686987113,9449282801

See also  ಪುತ್ತೂರು: ಆತ್ಮಹತ್ಯೆ ಮಾಡಿಕೊಂಡ 7 ತಿಂಗಳ ಗರ್ಭಿಣಿ..! ಪ್ರಕರಣ ದಾಖಲು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget