Latestದೇಶ-ವಿದೇಶವೈರಲ್ ನ್ಯೂಸ್

ಅಳಿವಿನಂಚಿನ ಹೆಬ್ಬಾತುಗಳಿಗೆ ಆಪರೇಷನ್‌ ಸಿಂದೂರದಲ್ಲಿ ಭಾಗಿಯಾದ ಯೋಧರ ಹೆಸರಿಟ್ಟ ಅಧಿಕಾರಿಗಳು..! ಅರಣ್ಯ ಸಂರಕ್ಷಣಾಧಿಕಾರಿಗಳ ವಿಭಿನ್ನ ನಿರ್ಧಾರ..!

314

ನ್ಯೂಸ್ ನಾಟೌಟ್: ರಾಜಸ್ಥಾನದಲ್ಲಿ ಇತ್ತೀಚೆಗೆ ಜನಿಸಿದ ಹೆಬ್ಬಾತು (ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌) ಪಕ್ಷಿಗಳ ಮರಿಗಳಿಗೆ ಆಪರೇಷನ್‌ ಸಿಂದೂರಕ್ಕೆ ಸಂಬಂಧಿಸಿದ ಹೆಸರುಗಳನ್ನು ಇಡಲಾಗಿದೆ.

ಈ ಮೂಲಕ ಅಳಿವಿನಂಚಿಗೆ ಸಾಗಿರುವ ಹೆಬ್ಬಾತುಗಳ ಸಂರಕ್ಷಣೆ ಹಾಗೂ ಆಪರೇಷನ್‌ ಸಿಂದೂರ ಸ್ಮರಣೀಯವಾಗಿಸಲು ಅರಣ್ಯ ಸಂರಕ್ಷಣಾಧಿಕಾರಿಗಳು ವಿಭಿನ್ನ ನಡೆ ಅನುಸರಿಸಿದ್ದಾರೆ.

ಈ ಪಕ್ಷಿಗಳ ಸಂರಕ್ಷಣಾ ಯೋಜನೆಯಡಿ ಪ್ರಸಕ್ತ ವರ್ಷ ಒಟ್ಟಾರೆ 21 ಮರಿಗಳು ಜನ್ಮತಾಳಿದ್ದು, “ಸಿಂದೂರ’, ಆಟಮ್‌ , ಮಿಸ್ರಿ, ವ್ಯೋಮ್‌, ಸೋಫಿಯಾ (ಕಾರ್ಯಾಚರಣೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು) ಹೆಸರಿಟ್ಟು ಗೌರವಿಸಲಾಗಿದೆ.

ಬಿ.ಎಸ್ ಯಡಿಯೂರಪ್ಪ ಮೊಮ್ಮಗನ ಅದ್ಧೂರಿ ಆರತಕ್ಷತೆಯಲ್ಲಿ ಜೆ.ಪಿ ನಡ್ಡಾ ಮತ್ತು ಉಪರಾಷ್ಟ್ರಪತಿ ಭಾಗಿ, ಇಂದು(ಜೂ.8) ವಿವಾಹ

See also  "30 ವರ್ಷದಿಂದ ಅನ್ನ, ನೀರು ಕೊಡದೆ ಬಿಸಿಲಿನಲ್ಲಿ ಕೂರಿಸಿದ್ದಾರೆ, ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ..!" ಸರ್ಕಾರಿ ಕನ್ನಡ ಶಾಲೆ ಮುಖ್ಯ ಶಿಕ್ಷಕಿ ಮೇಲೆ ಗ್ರಾಮದೇವತೆ ಆವಾಹನೆ, ವಿಡಿಯೋ ವೈರಲ್
  Ad Widget   Ad Widget     Ad Widget   Ad Widget   Ad Widget   Ad Widget