ನ್ಯೂಸ್ ನಾಟೌಟ್: ರಾಜಸ್ಥಾನದಲ್ಲಿ ಇತ್ತೀಚೆಗೆ ಜನಿಸಿದ ಹೆಬ್ಬಾತು (ಗ್ರೇಟ್ ಇಂಡಿಯನ್ ಬಸ್ಟರ್ಡ್) ಪಕ್ಷಿಗಳ ಮರಿಗಳಿಗೆ ಆಪರೇಷನ್ ಸಿಂದೂರಕ್ಕೆ ಸಂಬಂಧಿಸಿದ ಹೆಸರುಗಳನ್ನು ಇಡಲಾಗಿದೆ.
ಈ ಮೂಲಕ ಅಳಿವಿನಂಚಿಗೆ ಸಾಗಿರುವ ಹೆಬ್ಬಾತುಗಳ ಸಂರಕ್ಷಣೆ ಹಾಗೂ ಆಪರೇಷನ್ ಸಿಂದೂರ ಸ್ಮರಣೀಯವಾಗಿಸಲು ಅರಣ್ಯ ಸಂರಕ್ಷಣಾಧಿಕಾರಿಗಳು ವಿಭಿನ್ನ ನಡೆ ಅನುಸರಿಸಿದ್ದಾರೆ.
ಈ ಪಕ್ಷಿಗಳ ಸಂರಕ್ಷಣಾ ಯೋಜನೆಯಡಿ ಪ್ರಸಕ್ತ ವರ್ಷ ಒಟ್ಟಾರೆ 21 ಮರಿಗಳು ಜನ್ಮತಾಳಿದ್ದು, “ಸಿಂದೂರ’, ಆಟಮ್ , ಮಿಸ್ರಿ, ವ್ಯೋಮ್, ಸೋಫಿಯಾ (ಕಾರ್ಯಾಚರಣೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು) ಹೆಸರಿಟ್ಟು ಗೌರವಿಸಲಾಗಿದೆ.
ಬಿ.ಎಸ್ ಯಡಿಯೂರಪ್ಪ ಮೊಮ್ಮಗನ ಅದ್ಧೂರಿ ಆರತಕ್ಷತೆಯಲ್ಲಿ ಜೆ.ಪಿ ನಡ್ಡಾ ಮತ್ತು ಉಪರಾಷ್ಟ್ರಪತಿ ಭಾಗಿ, ಇಂದು(ಜೂ.8) ವಿವಾಹ