ಕ್ರೈಂಸುಳ್ಯ

ಕಲ್ಮಡ್ಕ: ಸಿಡಿಲಿನ ಆರ್ಭಟಕ್ಕೆ ಮುದ್ದಾದ ಕರು ಬಲಿ, ಮನೆಯ ಸ್ವಿಚ್ ಬೋರ್ಡ್ ಗಳು ಸುಟ್ಟು ಕರಕಲು

182

ನ್ಯೂಸ್ ನಾಟೌಟ್: ಶುಕ್ರವಾರ ಸುಳ್ಯ ತಾಲೂಕಿನ ಸುತ್ತಮುತ್ತ ಸುರಿದ ಭಾರಿ ಗುಡುಗು ಸಿಡಿಲು ಮಳೆಗೆ ಹಲವಾರು ಮಂದಿ ತೊಂದರೆ ಅನುಭವಿಸಿದ್ದಾರೆ. ಅಂತೆಯೇ ಕಲ್ಮಡ್ಕ ಗ್ರಾಮದ ಮುಚ್ಚಿಲ ಬಳಿ ವ್ಯಕ್ತಿಯೊಬ್ಬರು ಕಟ್ಟಿ ಹಾಕಿದ್ದ ಕರುವೊಂದು ಸಿಡಿಲಿನ ಹೊಡೆತಕ್ಕೆ ಸಿಲುಕಿ ಬಲಿಯಾಗಿದೆ.

ಮಾತ್ರವಲ್ಲ ಅಬ್ಬಾಸ್ ಅವರಿಗೆ ಸೇರಿದ ಮನೆಯ ಸ್ವಿಚ್ ಬೋರ್ಡ್ ಗಳು ಕೂಡ ಸುಟ್ಟು ಕರಕಲಾಗಿದೆ. ಆದರೆ ಮನೆಯವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

See also  ಸುಳ್ಯ: ಬೈಕ್ ಗಳ ನಡುವೆ‌ ಮುಖಾಮುಖಿ ಡಿಕ್ಕಿ, ನಡು ರಸ್ತೆಯಲ್ಲಿ ದುರ್ಘಟನೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget