Latest

ಸೋಣಂಗೇರಿ ಬಳಿ ಬಸ್ -ಬೈಕ್ ನಡುವೆ ಭೀಕರ ಅಪಘಾತ, ಕಲ್ಲುಗುಂಡಿಯ ವೈದ್ಯರೊಬ್ಬರ ಕಾಲಿಗೆ ಗಂಭೀರ ಗಾಯ

3.6k

ನ್ಯೂಸ್ ನಾಟೌಟ್: ಸೋಣಂಗೇರಿಯ ಆರ್ತಾಜೆ ಸಮೀಪ ಇದೀಗ ಕೆಎಸ್ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಬೈಕ್ ಸವಾರ ಸಂಪಾಜೆ ಕಲ್ಲುಗುಂಡಿ ಮೂಲದ ವೈದ್ಯರಾಗಿರುವ ಡಾ. ಶಮಂತ್ ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅವರು ಕೆಲವು ದಿನಗಳ ಹಿಂದೆಯಷ್ಟೇ ಊರಿಗೆ ಮರಳಿದ್ದರು. ಸೋಣಂಗೇರಿ ಸಮೀಪ ಕ್ಲೀನಿಕ್ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಸದ್ಯ ಗಾಯಾಳುವನ್ನು ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

See also  ಸುಳ್ಯ:ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿನ ಬೇಸಿಗೆ ಶಿಬಿರದಲ್ಲಿ ಮಣ್ಣಿನ ಮಡಿಕೆ ಮಾಡಿ ಸಂಭ್ರಮಿಸಿದ ಮಕ್ಕಳು!! 'ಚಿಣ್ಣರ ಕಲರವ'ದಲ್ಲಿ ನಮ್ಮ ನಾಡಿನ ಕರಕುಶಲ ಕಲೆ ಬಗ್ಗೆ ಪುಟಾಣಿಗಳಿಗೆ ಪರಿಚಯ
  Ad Widget   Ad Widget   Ad Widget   Ad Widget   Ad Widget   Ad Widget   Ad Widget