ಕರಾವಳಿಸುಳ್ಯ

ಕಡಬ: ಮತ್ತೆ ಕಾಣಿಸಿಕೊಂಡ ಆನೆಗಳ ಹಿಂಡು, ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಮುನ್ಸೂಚನೆ

204

ನ್ಯೂಸ್ ನಾಟೌಟ್: ಕೆಲವು ಸಮಯಗಳ ಹಿಂದೆ ಯುವತಿ ಸೇರಿದಂತೆ ಇಬ್ಬರ ಹತ್ಯೆಗೆ ಕಾರಣವಾಗಿದ್ದ ನಂತರ ಕಡಬ ತಾಲೂಕಿನಲ್ಲಿ ಮತ್ತೊಮ್ಮೆ ಕಾಡಾನೆಗಳು ಪ್ರತ್ಯಕ್ಷವಾಗಿವೆ.

ಐತೂರು ಭಾಗದ ಕೊಡೆಂಕೇರಿ,ಅಜನಾ ಎಂಬಲ್ಲಿ ಕಾಡಾನೆಗಳ ಗುಂಪು ಕಾಣಿಸಿಕೊಂಡಿದೆ ಎನ್ನಲಾಗಿದೆ. ಎರಡು ದೊಡ್ಡ ಆನೆ ಹಾಗೂ ಒಂದು ಮರಿಯಾನೆ ಇರುವುದಾಗಿ ತಿಳಿದು ಬಂದಿದೆ.ಸದ್ಯ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ಕಳೆದ ಮೂರು ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿವೆ ಎಂದು ತಿಳಿದು ಬಂದಿದೆ.

See also  ಸುಳ್ಯ: ಮನೆಯಲ್ಲಿ ಯಾರೂ ಇಲ್ಲದ ವೇಳೆ ದಾರುಣ ಘಟನೆ ,ರಬ್ಬರ್ ಟ್ಯಾಪಿಂಗ್ ಮಾಡುತ್ತಾ ಜೀವನ ಸಾಗಿಸುತ್ತಿದ್ದ ದಂಪತಿ ಆತ್ಮಹತ್ಯೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget