ಕ್ರೈಂ

ಕಡಬ: ರಬ್ಬರ್ ಟ್ಯಾಪಿಂಗ್ ಮಾಡುವ ವ್ಯಕ್ತಿಗೆ ಚೂರಿ ಇರಿತ

ಕಡಬ: ಇಲ್ಲಿನ ಸಮೀಪದ ಮರ್ದಾಳದಲ್ಲಿ ಚೂರಿ ಇರಿತ ಗೊಂಡು ರಬ್ಬರ್ ಟ್ಯಾಪರ್ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಡಿ.28 ರ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ.

ಕೇರಳ ಮೂಲದ ಪ್ರಸ್ತುತ ಮರ್ದಾಳದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿರುವ ಪ್ರಸಾದ್(57ವ) ಎಂಬವರು ಚೂರಿ ಇರಿತಕೊಳಗಾದ ವ್ಯಕ್ತಿ. ಪ್ರಸಾದ್ ಅವರಿಗೆ ಸ್ಥಳೀಯ ಇನ್ನೋರ್ವ ರಬ್ಬರ್ ಟ್ಯಾಪರ್ ಶಿವಪ್ರಸಾದ್ ಎಂಬಾತ ಚೂರಿಯಿಂದ ತಿವಿದ್ದಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Related posts

ರಾಮೇಶ್ವರಂ ಕೆಫೆಯಲ್ಲಿ ಬಾಂಬಿಟ್ಟವನಿಗೆ ವಿದೇಶದಿಂದ ಬಂದಿತ್ತಾ ಹಣ..? ಗುಪ್ತಚರ ಇಲಾಖೆಗೆ ಸ್ಫೋಟದ ಇಂಚಿಂಚೂ ಮಾಹಿತಿ ಲಭ್ಯ..!

ಚರ್ಚ್‌ನಲ್ಲಿ ಧರ್ಮೋಪದೇಶ ವೇಳೆ ಬಿಷಪ್‌ ಗೆ ಚೂರಿ ಇರಿತ..! ಲೈವ್‌ ನಲ್ಲಿ ಸೆರೆಯಾಯ್ತು ಕೃತ್ಯ..! ಇಲ್ಲಿದೆ ವೈರಲ್ ವಿಡಿಯೋ

ಮೈಸೂರು ಫೋಟೋ ಗ್ರಾಫರ್ ಕೊಲೆ ಪ್ರಕರಣ: 5ನೇ ಆರೋಪಿ ಅಣಿಲೆ ಜಯರಾಜ ಶೆಟ್ಟಿ ಅರೆಸ್ಟ್