ಕರಾವಳಿಕ್ರೈಂ

ಕಡಬ: ಮೆದುಳಿನ ರಕ್ತ ಸ್ರಾವದಿಂದ  ಬಾಲಕಿ ಸಾವು

1.4k

ಕಡಬ: ಮೆದುಳಿನ ರಕ್ತಸ್ರಾವದಿಂದ  ಬಾಲಕಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಂತೂರು ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಮೃತ ಬಾಲಕಿಯನ್ನು ಕುಂತೂರು ಗ್ರಾಮದ ಮಣಿಕ್ಕಳ ನಿವಾಸಿ ಸೋಮನಾಥ ಗೌಡ – ಕುಸುಮಾವತಿ ದಂಪತಿಯ ಪುತ್ರಿ ಅಪೇಕ್ಷಾ  (11)  ಎಂದು ತಿಳಿದು ಬಂದಿದೆ . ಕಳೆದ ಕೆಲವು ಸಮಯಗಳಿಂದ ತಲೆನೋವಿನಿಂದ ಬಳಲುತ್ತಿದ್ದ ಬಾಲಕಿಗೆ ಶುಕ್ರವಾರ ಬೆಳಿಗ್ಗೆ ವಿಪರೀತ ತಲೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯುವ ಹಾದಿ ಮಧ್ಯೆ ಬಾಲಕಿ ಪ್ರಾಣ ಬಿಟ್ಟಳು ಎನ್ನಲಾಗಿದೆ.

See also  ಸ್ನೇಹಿತನ ಜೊತೆ ಬಿಎಂಡಬ್ಲ್ಯೂ ಕಾರಿನಲ್ಲಿ ಪ್ರಯಾಣ! ಟ್ರಕ್​ಗೆ ಡಿಕ್ಕಿ, ಗಗನಸಖಿಯ ದುರಂತ ಅಂತ್ಯ! ಇಲ್ಲಿದೆ ಅಪಘಾತದ ವಿಡಿಯೋ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget