ನ್ಯೂಸ್ ನಾಟೌಟ್ : ಸುಳ್ಯ ಪರಿವಾರಕಾನದ ಅಮರ ಸಭಾಭವನದ ಬಳಿ ಐರಾವತ ಬಸ್ ಮತ್ತು ಜೀಪ್ ನಡುವೆ ಇಂದು(ಡಿ.5) ಅಪಘಾತ ನಡೆದಿದೆ.
ಘಟನೆಯಲ್ಲಿ ಜೀಪ್ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನಗಳು ಜಖಂಗೊಂಡಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ನ್ಯೂಸ್ ನಾಟೌಟ್ : ಸುಳ್ಯ ಪರಿವಾರಕಾನದ ಅಮರ ಸಭಾಭವನದ ಬಳಿ ಐರಾವತ ಬಸ್ ಮತ್ತು ಜೀಪ್ ನಡುವೆ ಇಂದು(ಡಿ.5) ಅಪಘಾತ ನಡೆದಿದೆ.
ಘಟನೆಯಲ್ಲಿ ಜೀಪ್ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನಗಳು ಜಖಂಗೊಂಡಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
No related posts.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ