ಉಡುಪಿಕರಾವಳಿಕ್ರೈಂ

ಉಡುಪಿ: ಚಲಿಸುತ್ತಿರುವ ರೈಲಿನಿಂದ ನಿದ್ದೆ ಮಂಪರಿನಲ್ಲಿ ಇಳಿದ ಯುವತಿ..! ಬಿದ್ದು ಕೈ ಮುರಿದುಕೊಂಡ ವೈದ್ಯಕೀಯ ವಿದ್ಯಾರ್ಥಿನಿ..!

166

ನ್ಯೂಸ್ ನಾಟೌಟ್: ರೈಲಿನಿಂದ ಇಳಿಯುವಾಗ ಆಯತಪ್ಪಿ ಬಿದ್ದು ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕೈಮುರಿದುಕೊಂಡ ಘಟನೆ ಉಡುಪಿಯ ಇಂದ್ರಾಳಿ ಎಂಬಲ್ಲಿನ ರೈಲು ನಿಲ್ದಾಣದಲ್ಲಿ ಶುಕ್ರವಾರ(ಸೆ.6) ರಾತ್ರಿ ನಡೆದಿದೆ.

ವಿದ್ಯಾರ್ಥಿನಿಯನ್ನು ಕೇರಳ ಪಾಲಕ್ಕಾಡಿನ ಅನುಶ್ರೀ ಬಿ. (22) ಎಂದು ಗುರುತಿಸಲಾಗಿದೆ. ನಿದ್ದೆಯ ಮಂಪರಿನಲ್ಲಿದ್ದ ವಿದ್ಯಾರ್ಥಿನಿಯು‌ ರೈಲು ನಿಲ್ಲಲು ನಿಧಾನಗತಿಯಲ್ಲಿ ಚಲಿಸುತ್ತಿರುವಾಗ ಇಳಿದಿದ್ದರಿಂದ ಅವಘಡ ಸಂಭವಿಸಿತೆಂದು ವರದಿ ತಿಳಿಸಿದೆ.

ಕೂಡಲೇ ಸಮಾಜಸೇವಕ ನಿತ್ಯಾನಂದ ಒಳಕಾಡು ಎಂಬವರು ಗಾಯಾಳು ವಿದ್ಯಾರ್ಥಿನಿಯನ್ನು ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಕಾರ್ಯಾಚರಣೆಗೆ ರೈಲ್ವೆ ಮಹಿಳಾ ಆರ್.ಪಿ.ಎಫ್ ಸಹಕರಿಸಿದ್ದಾರೆ.

Click

https://newsnotout.com/2024/09/darshan-thugudeepa-ganesha-chaturti-kannada-news-ballary-jail/
https://newsnotout.com/2024/09/darshan-thugudeepa-kannada-news-tv-fixed-to-the-jail-cell-kannada-news/
https://newsnotout.com/2024/09/ganapathi-kannada-news-auto-9-young-people/
https://newsnotout.com/2024/09/puttur-bjp-leader-arun-kumar-puttila-kannada-news-police-case-kannada-news/
https://newsnotout.com/2024/09/13-year-old-balun-and-baby-nomore-kannada-news-play-kit/
See also  ಉಪ್ಪಿನಂಗಡಿ:ಬೈಕ್ ಗಳ ಮಧ್ಯೆ ಭೀಕರ ಅಪಘಾತ,ಯುವಕ ಸ್ಥಳದಲ್ಲೇ ಮೃತ್ಯು
  Ad Widget   Ad Widget   Ad Widget   Ad Widget   Ad Widget   Ad Widget   Ad Widget