Latestಕರಾವಳಿದೇಶ-ವಿದೇಶಮಂಗಳೂರುಸಿನಿಮಾ

ಕನ್ನಡ ಧಾರವಾಹಿಯಲ್ಲಿ ನಟಿಸಲಿರುವ ಖ್ಯಾತ ನಟ ಸುಮನ್ ತಲ್ವಾರ್, ಮಂಗಳೂರು ಮೂಲದ ಬಹುಭಾಷಾ ನಟ ಕಿರುತೆರೆಗೆ

751

ನ್ಯೂಸ್ ನಾಟೌಟ್: ದಕ್ಷಿಣ ಭಾರತದ ಖ್ಯಾತ ನಟ ಸುಮನ್ ತಲ್ವಾರ್ ಮೊದಲ ಬಾರಿಗೆ ಕನ್ನಡ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. 11 ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸುಮನ್ ಈಗ ಧಾರಾವಾಹಿವೊಂದರಲ್ಲಿ ಪವರ್‌ ಫುಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಮೂಲತಃ ಮಂಗಳೂರಿನವರಾಗಿರುವ ಸುಮನ್ ತಲ್ವಾರ್ ದಕ್ಷಿಣದಲ್ಲಿ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡಿರುವವರು. ಈಗ ‘ಸ್ನೇಹದ ಕಡಲಲ್ಲಿ’ ಸೀರಿಯಲ್‌ ನಲ್ಲಿ ನಾಯಕ ಚಂದು ಗೌಡ ತಂದೆಯ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಮಾದವ್ ಅರಸ್ ಎಂಬ ರೋಲ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೇ 12ರಿಂದ ರಾತ್ರಿ 8:30ಕ್ಕೆ ಪ್ರಸಾರವಾಗಲಿದೆ.

ರಮ್ಯಾ ಕೃಷ್ಣ ಜೊತೆ ನೀಲಾಂಬರಿ, ಬಿಂದಾಸ್, ಅರ್ಜುನ್, ಅಂಜದ ಗಂಡು, ವಜ್ರಕಾಯ, ಭರಾಟೆ ಸೇರಿದಂತೆ ಹಲವು ಕನ್ನಡದ ಸಿನಿಮಾಗಳಲ್ಲಿ ಸುಮನ್ ತಲ್ವಾರ್ ನಟಿಸಿದ್ದಾರೆ.

US ಪ್ರಜೆಗಳು ಕೂಡಲೇ ಪಾಕ್‌ ತೊರೆಯುವಂತೆ ಅಮೆರಿಕ ರಾಯಭಾರ ಕಚೇರಿಯಿಂದ ಸೂಚನೆ..! ತೀವ್ರಗೊಂಡ ಭಾರತದ ಆಪರೇಷನ್ ಸಿಂಧೂರ..!

See also  ಗ್ರಾಮದ ನೀರಿನ ಸಮಸ್ಯೆ ಹೇಳಿಕೊಂಡ ದಲಿತ ಯುವತಿಯ ಮೊಬೈಲ್ ನಂಬರ್ ಅನ್ನು ಅಪರಿಚಿತ ಪುರುಷನಿಗೆ ಕೊಟ್ಟು ಕರೆ ಮಾಡಿಸಿ ಪಂಚಾಯತ್ ಸದಸ್ಯೆಯಿಂದ ಕಿರುಕುಳ? ರಾತ್ರೋರಾತ್ರಿ ಪೊಲೀಸ್ ಠಾಣೆ ಎದುರೇ ಹೈಡ್ರಾಮಾ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget