ನ್ಯೂಸ್ ನಾಟೌಟ್: ಹುಣಸೂರು-ಗೋಣಿಕೊಪ್ಪ ರಸ್ತೆಯಲ್ಲಿ ಬಸ್ ಲಾರಿ ಕಾರಿನ ನಡುವೆ ಸರಣಿ ಅಪಘಾತ ಜೂ.22ರಂದು ನಡೆದಿದೆ.
ಬೆಳಗ್ಗೆ 11 ಗಂಟೆಗೆ ದುರ್ಘಟನೆ ನಡೆದಿದ್ದು ಸಂಪಾಜೆಯ ಕಲ್ಲುಗುಂಡಿ ಮೂಲದ ಕಾರು ಜಖಂಗೊಂಡಿದೆ ಲಾರಿ ಚಾಲಕ ಮಾಡಿದ ಎಡವಟ್ಟಿನಿಂದ ಬಸ್ ಗೆ ಗುದ್ದಿದೆ. ಈ ವೇಳೆ ಬಸ್ ಪಲ್ಟಿಯಾಗಿದ್ದು ಕಲ್ಲುಗುಂಡಿ ಮೂಲದ ಕುಟುಂಬ ಪ್ರಯಾಣಿಸುತ್ತಿದ್ದ ಕಾರಿಗೆ ಅಪ್ಪಳಿಸಿದೆ.
View this post on Instagram
ಕಾರಿನ ಏರ್ ಬ್ಯಾಗ್ ಓಪನ್ ಆಗಿದೆ ಅದೃಷ್ಟವಶಾತ್ ಕಲ್ಲುಗುಂಡಿಯ ಮೂವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.