Latestಕರಾವಳಿಕೊಡಗುಕ್ರೈಂ

ಹುಣಸೂರಿನಲ್ಲಿ ಬಸ್ ಲಾರಿ ಕಾರು ನಡುವೆ ಸರಣಿ ಅಪಘಾತ, ಸಂಪಾಜೆಯ ಕಲ್ಲುಗುಂಡಿಯ ಕುಟುಂಬ ಪ್ರಾಣಾಪಾಯದಿಂದ ಪಾರು

1.4k

 ನ್ಯೂಸ್ ನಾಟೌಟ್: ಹುಣಸೂರು-ಗೋಣಿಕೊಪ್ಪ ರಸ್ತೆಯಲ್ಲಿ ಬಸ್ ಲಾರಿ ಕಾರಿನ ನಡುವೆ ಸರಣಿ ಅಪಘಾತ ಜೂ.22ರಂದು ನಡೆದಿದೆ.

ಬೆಳಗ್ಗೆ 11 ಗಂಟೆಗೆ ದುರ್ಘಟನೆ ನಡೆದಿದ್ದು ಸಂಪಾಜೆಯ ಕಲ್ಲುಗುಂಡಿ ಮೂಲದ ಕಾರು ಜಖಂಗೊಂಡಿದೆ ಲಾರಿ ಚಾಲಕ ಮಾಡಿದ ಎಡವಟ್ಟಿನಿಂದ ಬಸ್ ಗೆ ಗುದ್ದಿದೆ. ಈ ವೇಳೆ ಬಸ್ ಪಲ್ಟಿಯಾಗಿದ್ದು ಕಲ್ಲುಗುಂಡಿ ಮೂಲದ ಕುಟುಂಬ ಪ್ರಯಾಣಿಸುತ್ತಿದ್ದ ಕಾರಿಗೆ ಅಪ್ಪಳಿಸಿದೆ.

 

View this post on Instagram

 

A post shared by News not out (@newsnotout)

ಕಾರಿನ ಏರ್ ಬ್ಯಾಗ್ ಓಪನ್ ಆಗಿದೆ ಅದೃಷ್ಟವಶಾತ್ ಕಲ್ಲುಗುಂಡಿಯ ಮೂವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

See also  ಸುಳ್ಯ: 'ಸಾಹಿತ್ಯ ಸಂಭ್ರಮ 2023' ಉದ್ಘಾಟನೆ, ದ.ರಾ ಬೇಂದ್ರೆ ನೆನಪು ಹಾಗೂ ಗಾಯನ ಕಾರ್ಯಕ್ರಮ, ಹೇಗಿತ್ತು ಕಾರ್ಯಕ್ರಮ?ಇಲ್ಲಿದೆ ಡಿಟೇಲ್ಸ್..
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget