ಕ್ರೈಂ

ಜೇನುನೊಣ ಹಿಂಡು ದಾಳಿ, ಅಮಾಯಕ ವೃದ್ಧ ಸಾವು

498

ಬೆಳಗೋಡು: ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಗುಲಗಳಲೆ ಗ್ರಾಮದಲ್ಲಿ ಕೃಷಿ ಕೆಲಸ ಮುಗಿಸಿ ಬರುತ್ತಿದ್ದ ವೃದ್ಧರೊಬ್ಬರನ್ನು ಜೇನುನೊಣಗಳ ಹಿಂಡೊಂದು ದಾಳಿ ನಡೆಸಿ ಕೊಂದು ಹಾಕಿವೆ. ಮೃತರನ್ನು ರಾಘವೇಂದ್ರ ಬಡಾವಣೆ ನಿವಾಸಿ ಚಂದ್ರು ಎಂದು ತಿಳಿದು ಬಂದಿದೆ. ಘಟನೆ ನಡೆದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಸಲಾಯಿತು. ಆದರೆ ಅವರು ಬದುಕುಳಿಯಲಿಲ್ಲ ಎಂದು ಎಂದು ತಿಳಿಸಲಾಗಿದೆ.

See also  ಟ್ರಕ್‌ ಗಳ ನಡುವೆ ಅಪಘಾತ ಸಂಭವಿಸಿ 6 ತಿಂಗಳ ಮಗು ಸೇರಿ13 ಮಂದಿ ಸಾವು..! ಮದುವೆಯಿಂದ ಮರಳುತ್ತಿದ್ದ ವೇಳೆ ಘಟನೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget