ಕರಾವಳಿ

ಶಾಸಕ ಹರೀಶ್ ಪೂಂಜಾ ವಿರುದ್ಧ ಸಿಡಿದೆದ್ದ ವಕೀಲರು..! ಖಂಡನಾ ನಿರ್ಣಯಕ್ಕೆ ಬಗ್ಗುವರೇ ಬೆಳ್ತಂಗಡಿ ಶಾಸಕ..?

153

ನ್ಯೂಸ್ ನಾಟೌಟ್: ವಕೀಲರ ಬಗ್ಗೆ ಆಕ್ಷೇಪಾರ್ಹವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿದ್ದಾರೆಂದು ವಕೀಲರ ಸಂಘದಿಂದ ಖಂಡನಾ ಪತ್ರವನ್ನು ಕಳುಹಿಸಲಾಗಿದೆ.

ಖ್ಯಾತ ವಕೀಲರಾದ ಬಿಎಂ ಭಟ್ ಮತ್ತು ಶ್ರೀಕಾಂತ್ ವಕೀಲರ ಸಂಘಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ವಕೀಲರ ಸಂಘ ನಿರ್ಣಯಕೈಗೊಂಡು ಖಂಡನಾ ಪತ್ರವನ್ನು ಕಳುಹಿಸಿಕೊಟ್ಟಿದೆ. ಇತ್ತೀಚಿಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಹರೀಶ್ ಪೂಂಜಾ ವಕೀಲರ ಬಗ್ಗೆ ಆಕ್ಷೇಪಾರ್ಹ ಪದವನ್ನು ಬಳಸಿದ್ದಾರೆಂದು ಆರೋಪಿಸಲಾಗಿದೆ.

ಹರೀಶ್ ಪೂಂಜಾ ವಕೀಲರೇ ಆಗಿದ್ದಾರೆ. ಹೀಗಿದ್ದರೂ ವಕೀಲರ ಬಗ್ಗೆ ಅವರು ನೀಡಿರುವ ಹೇಳಿಕೆ ಅತ್ಯಂತ ಖಂಡನೀಯವಾಗಿದೆ. ಇದು ಅವರ ಶಾಸಕ ಸ್ಥಾನಕ್ಕೆ ಗೌರವ ತರುವಂತಹದ್ದಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

See also  ಪುತ್ತೂರು: ಪೊಲೀಸ್ ದೌರ್ಜನ್ಯ ಪ್ರಕರಣ ಪಿಎಸ್ಐ, ಪಿಸಿ ಅಮಾನತು-ಪುತ್ತೂರು ಡಿ ವೈ ಎಸ್‌ ಪಿ ವಿರುದ್ಧ ಶಿಸ್ತುಕ್ರಮ!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget