ಕರಾವಳಿ

ರಾಜ್ಯಪಾಲರಿಗೆ ಕಲ್ಲುಗುಂಡಿಯಲ್ಲಿ ಸ್ವಾಗತ

ನ್ಯೂಸ್ ನಾಟೌಟ್: ರಾಜ್ಯ ಪಾಲ ತಾವರ್ ಚಂದ್ ಗೆಹ್ಲೋಟ್ ಗೆ ಕಲ್ಲುಗುಂಡಿ ಕೂಲಿಶೆಡ್ ನಲ್ಲಿ ಅದ್ಧೂರಿ ಸ್ವಾಗತ ಕೂರಲಾಯಿತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಸಲ್ಲಿಸಿ ಸುಳ್ಯದಿಂದ ಸಂಪಾಜೆ ಮೂಲಕ ಮಡಿಕೇರಿ ಸಾಗುವ ಹಾದಿಯಲ್ಲಿ ರಾಜ್ಯಪಾಲರನ್ನು ಸಂಪಾಜೆ ಚೆಕ್ ಪೋಸ್ಟ್ ಬಳಿ ಕೊಡಗು ಜಿಲ್ಲಾಧಿಕಾರಿ ಸತೀಶ್ ಸ್ವಾಗತಿಸಿದರು.

ಈ ವೇಳೆ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ ಎಂ ಶಾಹೀದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ, ಜಗದೀಶ ರೈ, ಎಸ್ ಕೆ ಹನೀಫ್ ಮತ್ತಿತರರು ಉಪಸ್ಥಿತರಿದ್ದರು.

Related posts

ಮಟ ಮಟ ಮಧ್ಯಾಹ್ನವೇ ನಾಯಿಮರಿಯನ್ನು ಹೊತ್ತೊಯ್ದ ಚಿರತೆ,ಸ್ಥಳೀಯರಲ್ಲಿ ಆತಂಕ: ಪೋಷಕರೇ ನಿಮ್ಮ ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ಜಾಗೃತೆವಹಿಸಿ

ಸುಳ್ಯ: ಮೂವರು ಬಡ ಮಹಿಳೆಯರೇ ಇದ್ದ ಮನೆ ರಿಪೇರಿ ಕೆಲಸ ಪೂರ್ಣ,ವಾತ್ಸಲ್ಯ ಮನೆ ಯೋಜನೆ ಅಡಿಯಲ್ಲಿ ಹಳೆ ಮನೆಗೆ ಹೊಸ ಲುಕ್..!

ಬೆಳ್ಳಾರೆಯ ಉದ್ಯಮಿ ನವೀನ್ ಕಾಮಧೇನು ಕಿಡ್ನಾಪ್ ಪ್ರಕರಣ:ಸ್ಪಷ್ಟನೆ ನೀಡಿದ ಆರೋಪಿ ನವೀನ್ ತಂಬಿನಮಕ್ಕಿ