ಭಕ್ತಿಭಾವ

ಗೋಳಿತ್ತೊಟ್ಟು: ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಗೋ ಪೂಜೆ

ಗೋಳಿತೊಟ್ಟು: ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರಖಂಡ ಇದೇ ಮೊದಲ ಬಾರಿಗೆ ಗೋಳಿತ್ತೊಟ್ಟು ಗ್ರಾಮದಲ್ಲಿ ಗೋ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿತು. ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್, ಬಜರಂಗದಳ ಗೋಳಿತೊಟ್ಟು ಕಾರ್ಯಕರ್ತರು ನೆರವೇರಿಸಿದರು. ಕಡಬ ಪ್ರಖಂಡ ಸಂಚಾಲಕ ಮೂಲಚಂದ್ರ ನಿರೂಪಿಸಿದರು. ಪುರುಷೋತ್ತಮ ಕುದ್ಕೋಳಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಭೌಧಿಕ್, ವಿಶ್ವನಾಥ್ ಪೆರಣ ಅಧ್ಯಕ್ಷೀಯ ಭಾಷಣ ಮಾಡಿದರು.

Related posts

ತೊಡಿಕಾನ : ಶ್ರೀ ಮಲ್ಲಿಕಾರ್ಜುನ ದೇವರ ಭಕ್ತಿಗೀತೆ ವಿಡಿಯೋ ಬಿಡುಗಡೆ

ಇಂದು ಧರ್ಮಸ್ಥಳ,ಸುಬ್ರಹ್ಮಣ್ಯಕ್ಕೆ ಸಿ.ಎಂ. ತುರ್ತು ಭೇಟಿ

ಮಳೆಗಾಗಿ ದೇವರ ಮೊರೆ ಹೋದ ಪುತ್ತೂರಿನ ಜನತೆ