Latest

ಕಾರ್ಕಳ: ಇತಿಹಾಸ ಪ್ರಸಿದ್ಧ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಾಜಿ ಕ್ರಿಕೆಟಿಗ ಭೇಟಿ:ಎರ್ಲಪಾಡಿ ಕ್ಷೇತ್ರದ ದೇವರ ಆಶೀರ್ವಾದದಿಂದ ಮಗಳನ್ನು ಪಡೆದಿದ್ದ ರವಿಶಾಸ್ತ್ರಿ ದಂಪತಿ

670

ನ್ಯೂಸ್‌ ನಾಟೌಟ್: ನಂಬಿದವರಿಗೆ ಇಂಬು ನೀಡುವ ಕಾರ್ಕಳ ತಾಲೂಕಿನಲ್ಲಿರುವ ಎರ್ಲಪಾಡಿ ಕರ್ವಾಲಿನ ಇತಿಹಾಸ ಪ್ರಸಿದ್ಧ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಾಜಿ ಕ್ರಿಕೆಟಿಗ, ಖ್ಯಾತ ಕಮೆಂಟೇಟರ್ ರವಿಶಾಸ್ತ್ರಿ ಭೇಟಿ ನೀಡಿದರು.ಭಾರತ ತಂಡದ ಮಾಜಿ ಕ್ಯಾಪ್ಟನ್ ರವಿಶಾಸ್ತ್ರಿ ಅವರ ಪೂರ್ವಜರು ಕಾರ್ಕಳ ತಾಲೂಕಿನ ಎರ್ಲಪಾಡಿಯವರು. ಹೀಗಾಗಿ ಮೂಲ ನಾಗದೇವರಿಗೆ ಸರ್ವಸೇವೆ ನೀಡಿದರು.

14 ವರ್ಷಗಳ ಹಿಂದೆ ಪತ್ನಿ ಸಮೇತ ಕ್ಷೇತ್ರಕ್ಕೆ ಭೇಟಿ ನೀಡಿದ್ದ ರವಿಶಾಸ್ತ್ರಿಯವರು ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.ಎರ್ಲಪಾಡಿ ಕ್ಷೇತ್ರದ ದೇವರ ಆಶೀರ್ವಾದದಿಂದ ಈ ದಂಪತಿ ಮಗಳನ್ನು ಪಡೆದಿದ್ದರು. ಅಂದಿನಿಂದ ಇಂದಿನವರೆಗೆ ರವಿಶಾಸ್ತ್ರಿ ಪ್ರತಿವರ್ಷ ಒಂದೆರಡು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಿದ್ದಾರೆ.

See also  ಇನ್ನು ಮುಂದೆ ಗೇರು ಹಣ್ಣಿನಿಂದ ಬೀಜ ಬಿಡಿಸುವ ಕೆಲಸ ನಿಮಗಿಲ್ಲ!! ಇದಕ್ಕು ಬಂತು ನೋಡಿ ಯಂತ್ರೋಪಕರಣ!! ದೇಶದಲ್ಲೇ ಪ್ರಥಮ ಪ್ರಯೋಗ ಪುತ್ತೂರಿನಲ್ಲಿ!!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget