ಕರಾವಳಿ

ರಾಜ್ಯದ ಮಾಜಿ ಶಿಕ್ಷಣ ಸಚಿವ ಇನ್ನಿಲ್ಲ

ನ್ಯೂಸ್ ನಾಟೌಟ್: ರಾಜ್ಯದ ಮಾಜಿ ಶಿಕ್ಷಣ ಸಚಿವ ಎಂ ರಘುಪತಿ ನಿಧನರಾಗಿದ್ದಾರೆ. ಅವರು ಶನಿವಾರ ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತದೇಹವನ್ನು ಮಲ್ಲೇಶ್ವರಂ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದೆ. ಹಿರಿಯ ಜನತಾ ಪರಿವಾರದ ನಾಯಕರಾಗಿದ್ದ ಅವರು ಮಲ್ಲೇಶ್ವರಂ ಹಾಗೂ ಶಿವಾಜಿ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ ಕಾಲದಲ್ಲಿ ಅವರು ಶಿಕ್ಷಣ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.

Related posts

ಸುಳ್ಯ: ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಕ್ಷಣಗಣನೆ, NIA ಡೆಡ್‌ಲೈನ್‌ ಕೊಟ್ರೂ ಶರಣಾಗದ ಹಿನ್ನೆಲೆ, ಹೇಗೆ ನಡೆಯುತ್ತೆ ಆಸ್ತಿ ಮುಟ್ಟುಗೋಲು?

ಸೌಜನ್ಯ ಊರಿಗೆ ಕೊನೆಗೂ ಬಂತು ಸರ್ಕಾರಿ ಬಸ್ ..! ಹೊಸ ಬಸ್ ಓಡಾಟಕ್ಕೆ ಚಾಲನೆ ನೀಡಿದ ಸೌಜನ್ಯ ತಾಯಿ, ವಿಡಿಯೋ ವೀಕ್ಷಿಸಿ

ಐವರ್ನಾಡು: ಮೇ8ಕ್ಕೆ ದಿ.ಎನ್‌.ಎಂ.ಬಾಲಕೃಷ್ಣ ಗೌಡರ ಭವ್ಯ ಪುತ್ಥಳಿ ಲೋಕಾರ್ಪಣೆ