ಕ್ರೈಂವೈರಲ್ ನ್ಯೂಸ್

ಎನ್‍ಕೌಂಟರ್ ಗೆ18 ನಕ್ಸಲರು ಬಲಿ..! ಮೂವರು ಯೋಧರಿಗೆ ಗಾಯ

ನ್ಯೂಸ್ ನಾಟೌಟ್: ಭದ್ರತಾಪಡೆ ಹಾಗೂ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ನಕ್ಸಲ್ ನಾಯಕ ಶಂಕರ್ ರಾವ್ ಸೇರಿದಂತೆ ಹಲವು ನಕ್ಸಲರ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಘಟನೆ ಛತ್ತೀಸ್‍ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ. ಮಾದ್ ಪ್ರದೇಶದಲ್ಲಿ ಭದ್ರತಾಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ಯೋಧರು ಗಾಯಗೊಂಡಿದ್ದಾರೆ. ಇದುವರೆಗೆ 18 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಎನ್‍ಕೌಂಟರ್ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದ್ದು. ಸ್ಥಳದಲ್ಲಿ ಹಲವು ಸ್ಫೋಟಕ ವಸ್ತುಗಳು ಸೇರಿದಂತೆ ಎಕೆ 47 ಬಂದೂಕನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Related posts

ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿರುವ ಶಿವರಾಜ್ ​ಕುಮಾರ್..! ಅಭಿಮಾನಿಗಳು ಫೋಟೋ ತೆಗೆದುಕೊಳ್ಳಲು ಬಂದಾಗ ಇನ್ ​ಫೆಕ್ಷನ್ ಆಗಬಾರದು ಎಂದು ದೂರ ನಿಲ್ಲಿಸಿದ್ದೇನೆ ಎಂದ ಶಿವಣ್ಣ..!

ಜೈನ ದಿಗಂಬರ ಮುನಿಗಳಿಗೆ ಯೂಟ್ಯೂಬರ್ ನಿಂದ ಕಿರುಕುಳ..! ತನಿಖೆಗೆ ಎಸ್.ಐ.ಟಿ ರಚನೆ, ಇಲ್ಲಿದೆ ವೈರಲ್ ವೀಡಿಯೋ

ಮಹಾಕುಂಭಮೇಳದಲ್ಲಿ ಒಂದೇ ದಿನದಲ್ಲಿ 3.5 ಕೋಟಿ ಜನರಿಂದ ಮಕರ ಸಂಕ್ರಾಂತಿಯಂದು ಅಮೃತ ಸ್ನಾನ..! ಸಂಗಮ ಕ್ಷೇತ್ರದಲ್ಲಿ ಮಿಂದೆದ್ದ ನಾಗಾ ಸಾಧುಗಳ 11 ಅಖಾಡಗಳು