ಕರಾವಳಿ

ಆನೆ ದಾಳಿ, ಬಾಳುಗೋಡಿನಲ್ಲಿ ಅಪಾರ ಹಾನಿ

810

ಸುಳ್ಯ: ಬಾಳುಗೋಡು ಗ್ರಾಮದ ಕುಡುಮುಂಡೂರು ನವೀನ್ ಕೆದಿಲ ಎಂಬುವವರ ತೋಟಕ್ಕೆ ಅಕ್ಟೋಬರ್ 17 ರ ಬೆಳಗ್ಗಿನ ವೇಳೆ ಆನೆ ದಾಳಿ ಮಾಡಿದೆ. ಸುಮಾರು 60 ಬಾಳೆ ಗಿಡ, 1 ತೆಂಗಿನ ಮರ ಹಾಗೂ 8 ಅಡಿಕೆ ಮರಗಳನ್ನು ನಾಶ ಮಾಡಿದೆ. ನಂತರ ಆನೆ ನವೀನ್ ಕೆದಿಲ ಅವರ ಪಕ್ಕದ ಮನೆಯ ಜಗದೀಶ್ ಎಂಬುವವರ ತೋಟಕ್ಕೂ ಹೋಗಿದ್ದು ಅಲ್ಲಿಯೂ ಕೂಡ ಹಾನಿ ಮಾಡಿದೆ ಎಂದು ತಿಳಿದುಬಂದಿದೆ

See also  ಪ್ರವೀಣ್ ಹತ್ಯೆ ಬೆಳ್ಳಾರೆ ಪೊಲೀಸ್ ಪೇದೆಗೆ ಗೊತ್ತಿತ್ತಾ?, ಜಾಲತಾಣದಲ್ಲಿ ಪೋಸ್ಟ್‌ ವೈರಲ್
  Ad Widget   Ad Widget     Ad Widget   Ad Widget   Ad Widget   Ad Widget