ಕರಾವಳಿ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ: ಅಣ್ಣನ ಗೆದ್ದ ತಮ್ಮ..! ರೇಣುಕಾ ಪ್ರಸಾದ್ ಗೆ ಭರ್ಜರಿ ಗೆಲುವು

641

ಮಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಹುದ್ಧೆಗೆ ನಡೆದ ಚುನಾವಣೆಯಲ್ಲಿ ದಿವಂಗತ ಕುರುಂಜಿ ವೆಂಕಟರಮಣ ಗೌಡರ ಕಿರಿಯ ಮಗ ಡಾ.ರೇಣುಕಾ ಪ್ರಸಾದ್ ಭರ್ಜರಿ ಗೆಲುವುಗಳಿಸಿದ್ದಾರೆ. ರೇಣುಕಾ ಪ್ರಸಾದ್ 3295 ಮತಗಳನ್ನು ಪಡೆದುಕೊಂಡರೆ ಅವರ ಹಿರಿಯ ಸಹೋದರ ಡಾ ಚಿದಾನಂದ ಕೆವಿ 1741 ಮತ ಪಡೆದು ಸೋಲು ಅನುಭವಿಸಿದರು. ಕಣದಲ್ಲಿದ್ದ ಮತ್ತೋರ್ವ ಸ್ಪರ್ಧಿ ಹೇಮಚಂದ್ರ ಚಿಲ್ದಡ್ಕ 346 ಮತಗಳನ್ನು ಪಡೆದುಕೊಂಡರು.1554 ಮತಗಳ ಅಂತರದ ಗೆಲುವು ಪಡೆದು ರೇಣುಕಾ ಪ್ರಸಾದ್ ಮಿಂಚಿದರು.

See also  ಮಂಗಳೂರು: ಶೋ ರೂಂನಿಂದ ತರುತ್ತಿದ್ದ ಹೊಸ ಫಾರ್ಚೂನರ್ ಅಪಘಾತ, ನುಜ್ಜುಗುಜ್ಜಾದ ಕಾರಿನ ಎದುರು ಕಣ್ಣೀರಿಟ್ಟ ಚಾಲಕ
  Ad Widget   Ad Widget     Ad Widget   Ad Widget   Ad Widget   Ad Widget